ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ

ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ

  • Politics
  • March 24, 2023
  • No Comment
  • 209

ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ ಪಾಲಿಕೆಯ 14ನೇ ಹಣಕಾಸು ಯೋಜನೆಯಡಿ ರೂ.37.00 ಲಕ್ಷದ ವೆಚ್ಚದಲ್ಲಿ ನಿರ್ಮಾಣವಾಗಿರುವ ಪಿಂಕ್ ಟಾಯ್ಲೆಟ್ ಕಟ್ಟಡ ಕಾಮಗಾರಿಯ ಉಧ್ಘಾಟನೆ ಯನ್ನು ಶ್ರೀಎಲ್.ನಾಗೇಂದ್ರ, ಮಾನ್ಯ ಶಾಸಕರು ಚಾಮರಾಜ ವಿಧಾನ ಸಭಾ ಕ್ಷೇತ್ರ ರವರು, ಮೈಸೂರು ಮಹಾನಗರ ಪಾಲಿಕೆಯ ಪೂಜ್ಯ ಮೇಯರ್ ಶ್ರೀ ಶಿವಕುಮಾರ್, ಉಪಮೇಯರ್ ಡಾ: ರೂಪರವರು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಾ ಭರತ್ ರವರುಗಳ ಉಪಸ್ಥಿತಿಯಲ್ಲಿ ನೆರವೇರಿಸಿದರು ಈ ಕಾರ್ಯಕ್ರಮದ ವಿವರಗಳನ್ನು ತಮ್ಮ ಜನಪ್ರಿಯ ಸುದ್ದಿ ವಾಹಿನಿಯಲ್ಲಿ ಪ್ರಕಟಿಡುವಂತೆ ತಮ್ಮಲ್ಲಿ ಕೂರಲು ಮಾನ್ಯ ಶಾಸಕರಿಂದ ನಿರ್ದೇಶಿತನಾಗಿದ್ದೇನೆ.

ಈ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ಶಿವಕುಮಾರ್, ಉಪ ಮಹಾಪೌರರಾದ ಶ್ರೀಮತಿ ಜಿ. ರೂಪ, ಮಹಾ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಾ ಭರತ್ ರವರು, BLA 1 ದಿನೇಶ್ ಗೌಡ , ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಹೇಮಾ ನಂದೀಶ್, ಚಾಮರಾಜ ಅಧ್ಯಕ್ಷೆ ಶ್ರೀಮತಿ ತನುಜಾ ಮಹೇಶ್, ವಿಘ್ನೇಶ್ವರ ಭಟ್, ರಾಜೇಂದ್ರ, ಸುರೇಂದ್ರ, ಲಕ್ಷ್ಮಿ, ಮಹೇಶ್, ಗೋಪಾಲಕೃಷ್ಣ, ಪ್ರಮೋದ್ ಗೌಡ, ಸುದರ್ಶನ್, ಸಚಿನ್ R, ಮಂಜುನಾಥ್, ಚರಣ್, ಕೆಂಪರಾಜು, ಪಾಪಣ್ಣ, ನಾಗೇಶ್ ,ರವಿಶಂಕರ್, ಮಂಜುನಾಥ್, ಮಧುಸೂದನ್, ತನುಜಾ ಮಹೇಶ್, ನಾಗರಾಜು, ಲೋಹಿತ್, ಸ್ವಾಮಿನಾಥ್, ರವಿ. S, ಸುಕನ್ಯಾ, ಪದ್ಮಾ, ಚಂದ್ರಕಲಾ, ಶ್ರೀಲಕ್ಷ್ಮಿ, ಜ್ಯೋತಿ, ಗೀತಾ, ರಚನ, ಯೋಗೇಶ್, ಮಂಜು,ನಿಶಾಂತ್, ಶ್ರೀನಿವಾಸ್, ಜಗನ್ನಾಥ್, ಮಹಾದೇವ, ವಾಸುದೇವ ನಾಯಕ್, ಕುಮಾರ್, ಪುಷ್ಪಲತಾ, ಲಕ್ಷ್ಮಿ, ಸೀತಮ್ಮ, ಗಂಗಮ್ಮ, ಜಯಮ್ಮ, ಪುರುಷೋತ್ತಮ್, ಸತೀಶ್, ಕೃಷ್ಣ, ರವಿ, ಉಮೇಶ್, ಲೋಕೇಶ್, ಅಭಿ, ನಂದನ್, ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ – 06 ಅಭಿವೃದ್ಧಿ ಅಭಿಯಂತರರಾದ ಮಂಜುನಾಥ್, ಮೈಸೂರು ಮಹಾನಗರ ಪಾಲಿಕೆ ವಾಣಿವಿಲಾಸ್ ಮತ್ತು ಒಳಚರಂಡಿ ವೆಸ್ಟ್ ಕಾರ್ಯಪಾಲಕ ಅಭಿಯಂತರರಾದ ಶ್ರೀಮತಿ ಸುವರ್ಣ, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಮುಸ್ತಫಾ ರವರು, ಆರ್ ಜಗದೀಶ್ ಕಿರಿಯ ಅಭಿಯಂತರರು ಗುತ್ತಿಗೆದಾರರಾದ ಶ್ರೀಕಂಠು, ಮನುನಾಯಕ. S, ಪ್ರಸಾದ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *