ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ

ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ

  • Politics
  • March 24, 2023
  • No Comment
  • 188

ಮೈಸೂರು ದಿನಾಂಕ: 24-04-2023 ರ ಶುಕ್ರವಾರದಂದು ಬೆಳಿಗ್ಗೆ:10.30ಕ್ಕೆಮೈಸೂರು ನಗರದ ವಾರ್ಡ್ ನಂ-23 ಡಿ.ದೇವರಾಜ ಅರಸು ರಸ್ತೆಯ ಸಮೀಪ ಡಿವಾನ್ಸ್ ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹದ ಹಿಂಬಾಗದ ಆವರಣದಲ್ಲಿ ಮೈಸೂರು ಮಹಾನಗರ ಪಾಲಿಕೆಯ 14ನೇ ಹಣಕಾಸು ಯೋಜನೆಯಡಿ ರೂ.37.00 ಲಕ್ಷದ ವೆಚ್ಚದಲ್ಲಿ ನಿರ್ಮಾಣವಾಗಿರುವ ಪಿಂಕ್ ಟಾಯ್ಲೆಟ್ ಕಟ್ಟಡ ಕಾಮಗಾರಿಯ ಉಧ್ಘಾಟನೆ ಯನ್ನು ಶ್ರೀಎಲ್.ನಾಗೇಂದ್ರ, ಮಾನ್ಯ ಶಾಸಕರು ಚಾಮರಾಜ ವಿಧಾನ ಸಭಾ ಕ್ಷೇತ್ರ ರವರು, ಮೈಸೂರು ಮಹಾನಗರ ಪಾಲಿಕೆಯ ಪೂಜ್ಯ ಮೇಯರ್ ಶ್ರೀ ಶಿವಕುಮಾರ್, ಉಪಮೇಯರ್ ಡಾ: ರೂಪರವರು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಾ ಭರತ್ ರವರುಗಳ ಉಪಸ್ಥಿತಿಯಲ್ಲಿ ನೆರವೇರಿಸಿದರು ಈ ಕಾರ್ಯಕ್ರಮದ ವಿವರಗಳನ್ನು ತಮ್ಮ ಜನಪ್ರಿಯ ಸುದ್ದಿ ವಾಹಿನಿಯಲ್ಲಿ ಪ್ರಕಟಿಡುವಂತೆ ತಮ್ಮಲ್ಲಿ ಕೂರಲು ಮಾನ್ಯ ಶಾಸಕರಿಂದ ನಿರ್ದೇಶಿತನಾಗಿದ್ದೇನೆ.

ಈ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ಶಿವಕುಮಾರ್, ಉಪ ಮಹಾಪೌರರಾದ ಶ್ರೀಮತಿ ಜಿ. ರೂಪ, ಮಹಾ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಾ ಭರತ್ ರವರು, BLA 1 ದಿನೇಶ್ ಗೌಡ , ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಹೇಮಾ ನಂದೀಶ್, ಚಾಮರಾಜ ಅಧ್ಯಕ್ಷೆ ಶ್ರೀಮತಿ ತನುಜಾ ಮಹೇಶ್, ವಿಘ್ನೇಶ್ವರ ಭಟ್, ರಾಜೇಂದ್ರ, ಸುರೇಂದ್ರ, ಲಕ್ಷ್ಮಿ, ಮಹೇಶ್, ಗೋಪಾಲಕೃಷ್ಣ, ಪ್ರಮೋದ್ ಗೌಡ, ಸುದರ್ಶನ್, ಸಚಿನ್ R, ಮಂಜುನಾಥ್, ಚರಣ್, ಕೆಂಪರಾಜು, ಪಾಪಣ್ಣ, ನಾಗೇಶ್ ,ರವಿಶಂಕರ್, ಮಂಜುನಾಥ್, ಮಧುಸೂದನ್, ತನುಜಾ ಮಹೇಶ್, ನಾಗರಾಜು, ಲೋಹಿತ್, ಸ್ವಾಮಿನಾಥ್, ರವಿ. S, ಸುಕನ್ಯಾ, ಪದ್ಮಾ, ಚಂದ್ರಕಲಾ, ಶ್ರೀಲಕ್ಷ್ಮಿ, ಜ್ಯೋತಿ, ಗೀತಾ, ರಚನ, ಯೋಗೇಶ್, ಮಂಜು,ನಿಶಾಂತ್, ಶ್ರೀನಿವಾಸ್, ಜಗನ್ನಾಥ್, ಮಹಾದೇವ, ವಾಸುದೇವ ನಾಯಕ್, ಕುಮಾರ್, ಪುಷ್ಪಲತಾ, ಲಕ್ಷ್ಮಿ, ಸೀತಮ್ಮ, ಗಂಗಮ್ಮ, ಜಯಮ್ಮ, ಪುರುಷೋತ್ತಮ್, ಸತೀಶ್, ಕೃಷ್ಣ, ರವಿ, ಉಮೇಶ್, ಲೋಕೇಶ್, ಅಭಿ, ನಂದನ್, ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ – 06 ಅಭಿವೃದ್ಧಿ ಅಭಿಯಂತರರಾದ ಮಂಜುನಾಥ್, ಮೈಸೂರು ಮಹಾನಗರ ಪಾಲಿಕೆ ವಾಣಿವಿಲಾಸ್ ಮತ್ತು ಒಳಚರಂಡಿ ವೆಸ್ಟ್ ಕಾರ್ಯಪಾಲಕ ಅಭಿಯಂತರರಾದ ಶ್ರೀಮತಿ ಸುವರ್ಣ, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಮುಸ್ತಫಾ ರವರು, ಆರ್ ಜಗದೀಶ್ ಕಿರಿಯ ಅಭಿಯಂತರರು ಗುತ್ತಿಗೆದಾರರಾದ ಶ್ರೀಕಂಠು, ಮನುನಾಯಕ. S, ಪ್ರಸಾದ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Spread the love

Related post

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ…
ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…
ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ…

Leave a Reply

Your email address will not be published. Required fields are marked *