ಮಳೆಗಾಗಿ ಕಪ್ಪೆಗಳ ಮದುವೆ…ಹುಣಸೂರಿನಲ್ಲಿ ಆಚರಣೆ…
- MysoreTV10 Kannada Exclusive
- June 25, 2023
- No Comment
- 86
ಹುಣಸೂರು,ಜೂ25,Tv10 ಕನ್ನಡ
ಮುಂಗಾರು ಮಳೆ ರಾಜ್ಯದಲ್ಲಿ ಕೈಕೊಟ್ಟಿದೆ.ಜನ ಕಂಗಾಲಾಗಿದ್ದಾರೆ.ಮಳೆಗಾಗಿ ಎಲ್ಲೆಡೆ ವಿಶೇಷ ಪೂಜೆಗಳು ಆರಂಭವಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕೇಗೌಡನ ಕೊಪ್ಪಲಿನಲ್ಲಿ ಮಳೆಗಾಗಿ ವಿಶೇಷ ಆಚರಣೆ ಮಾಡಲಾಗಿದೆ.
ಕಪ್ಪೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಲಾಗಿದೆ.
ಎರಡು ಕಪ್ಪೆಗಳನ್ನು ಬಿದಿರಿನ ಬೊಂಬಿಗೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ.
ವಿವಸ್ತ್ರರಾದ ಬಾಲಕರಯ ಕಪ್ಪೆಗಳನ್ನು ಹೊತ್ತು ಸಾಗಿದ್ದಾರೆ…