ಟಿಪ್ಪುಸುಲ್ತಾನ್ 232 ನೇ ಸಂದಲ್ ಉರುಸ್ ಆಚರಣೆ…

ಟಿಪ್ಪುಸುಲ್ತಾನ್ 232 ನೇ ಸಂದಲ್ ಉರುಸ್ ಆಚರಣೆ…

ಮೈಸೂರು,ಜೂ6,Tv10 ಕನ್ನಡ

ಹಜರತ್ ಟಿಪ್ಪು ಸುಲ್ತಾನ್ ಶಹೀದ್ (ಆರ್.ಎ.) ಕಲ್ಯಾಣ ಮತ್ತು ಉರೂಸ್ ಸಮಿತಿ ಕರ್ನಾಟಕ ವತಿಯಿಂದ ಅಧ್ಯಕ್ಷರಾದ M. S. ಮುಕರ್ರಂ ರವರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ 232 ನೇ ವಾರ್ಷಿಕ ಸಂದಲ್ ಉರುಸ್ ಶರೀಫ್ ನ್ನ ನಗರದ ಮಿಲಾದ್ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಉರುಸ್ ಆಚರಣೆ ಹಿನ್ನಲೆ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಶಖಲೀಲ್ ಉರ್ ರೆಹಮಾನ್ @ ಅಫ್ಫು, ಸಮಾಜ ಸೇವಕ ಶ್ರೀ ಮೊಹಮ್ಮದ್. ಹಜೀಮ್‌ಅಲಿ ಚಿಸ್ತಿ, ಸರ್ದಾರ್ ಬೆಂಗಳೂರು, ಆರೀಫುಲ್ಲಾ ಷಾ ಬೆಂಗಳೂರು, ಮುಶೀರ್ ಚಿಸ್ತಿ, ಅಧ್ಯಕ್ಷರು ಚಿಶ್ತಿಯಾ ಫೌಂಡೇಶನ್ಸ್ ಗ್ರೂಪ್, ಮೈಸೂರು, ಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ, ಟಿಪ್ಪು ಟೌನ್ , ಶ್ರೀ ರದಿಯುಲ್ಲಾ ಖಾನ್, ಪಿ.ಆರ್.ಓ. ಫಾರೂಕಿಯಾ ಡೆಂಟಲ್ ಕಾಲೇಜು, ಶ್ರೀ.ಹಜರತ್ ಮೌಲಾನಾ ಸೂಫಿ ಸೈಯದ್ ಮುಕ್ತಿಯಾರ್ ಅಹ್ಮದ್ ನೂರಿ ಬಾಬಾ, ಹಜರತ್ ಸೂಫಿ ವಾಲಿ ಬಾಬಾ, ಬೆಂಗಳೂರು , ಶ್ರೀ.ಮಜೀದ್ ಅಹಮದ್, ಸದಸ್ಯರು, ಡಿಸಿಸಿ ಸದಸ್ಯರು. ಮತ್ತು ಮೈಸೂರಿನ ಉಲ್ಮಾಗಳು, ಫುಕ್ರಾಗಳು ಸೇರಿದಂತೆ ಸುಮಾರು 100 ಜನರು ಭಾಗವಹಿಸಿದ್ದರು…

Spread the love

Related post

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ ಪಾರು…

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ…

ರಸ್ತೆ ಡಿವೈಡರ್ ಗೆ ಖಾಸಗಿ ಮಿನಿ ಬಸ್ ಢಿಕ್ಕಿ…ಅಯ್ಯಪ್ಪಸ್ವಾಮಿ ಭಕ್ತರು ಪ್ರಾಣಾಪಾಯದಿಂದ ಪಾರು… ನಂಜನಗೂಡು,ಸೆ20,Tv10 ಕನ್ನಡ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದ ಮಿನಿಬಸ್ ಪಲ್ಟಿಯಾದ ಘಟನೆ ನಂಜನಗೂಡು…
ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮುಳುಗದೆ…ತೇಲದೆ…ಕರಗದೆ ಅತಂತ್ರವಾದ ಗಣಪತಿ ಮೂರ್ತಿಗಳು…ಸಂಪ್ರದಾಯಕ ವಿಸರ್ಜನೆಗೆ ಆಧ್ಯತೆ ನೀಡುವರೇ…?

ಮೈಸೂರು,ಸೆ20,Tv10 ಕನ್ನಡ ವಿಘ್ನನಿವಾರಕ ಗಣಪತಿ ಹಬ್ಬ ನಾಡಿನ ಮೂಲೆ ಮೂಲೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ರಸ್ತೆ ರಸ್ತೆಗಳಲ್ಲೂ ವಿವಿಧ ಆಕಾರಗಳಲ್ಲಿ ವಿಗ್ರಹಗಳು ಭಕ್ತರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.ವಿಸರ್ಜನೆಗಾಗಿ ಹಮ್ಮಿಕೊಳ್ಳುವ ಮೆರವಣಿಗೆಗಳಂತೂ ಜಂಬೂಸವಾರಿಯನ್ನೂ ನಾಚಿಸಯವಂತೆ…
ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ ಕೆ.

ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಾಹಿತಿಗಳೇ ಆಗಲಿ :ಡಾ. ಸಿ ಪಿ…

ಮೈಸೂರು, ಸೆಪ್ಟೆಂಬರ್. 19-ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರನ್ನಾಗಿ ಸಾಹಿತ್ಯೇತರ ವ್ಯಕ್ತಿಯನ್ನೂ ಅಧ್ಯಕ್ಷರನ್ನಾಗಿಸುವುದು ಬೇಡ ಎಂದು ಹಿರಿಯ ಸಾಹಿತಿ ಡಾ. ಸಿ. ಪಿ ಕೆ…

Leave a Reply

Your email address will not be published. Required fields are marked *