ಟಿಪ್ಪುಸುಲ್ತಾನ್ 232 ನೇ ಸಂದಲ್ ಉರುಸ್ ಆಚರಣೆ…

ಟಿಪ್ಪುಸುಲ್ತಾನ್ 232 ನೇ ಸಂದಲ್ ಉರುಸ್ ಆಚರಣೆ…

ಮೈಸೂರು,ಜೂ6,Tv10 ಕನ್ನಡ

ಹಜರತ್ ಟಿಪ್ಪು ಸುಲ್ತಾನ್ ಶಹೀದ್ (ಆರ್.ಎ.) ಕಲ್ಯಾಣ ಮತ್ತು ಉರೂಸ್ ಸಮಿತಿ ಕರ್ನಾಟಕ ವತಿಯಿಂದ ಅಧ್ಯಕ್ಷರಾದ M. S. ಮುಕರ್ರಂ ರವರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ 232 ನೇ ವಾರ್ಷಿಕ ಸಂದಲ್ ಉರುಸ್ ಶರೀಫ್ ನ್ನ ನಗರದ ಮಿಲಾದ್ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಉರುಸ್ ಆಚರಣೆ ಹಿನ್ನಲೆ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಶಖಲೀಲ್ ಉರ್ ರೆಹಮಾನ್ @ ಅಫ್ಫು, ಸಮಾಜ ಸೇವಕ ಶ್ರೀ ಮೊಹಮ್ಮದ್. ಹಜೀಮ್‌ಅಲಿ ಚಿಸ್ತಿ, ಸರ್ದಾರ್ ಬೆಂಗಳೂರು, ಆರೀಫುಲ್ಲಾ ಷಾ ಬೆಂಗಳೂರು, ಮುಶೀರ್ ಚಿಸ್ತಿ, ಅಧ್ಯಕ್ಷರು ಚಿಶ್ತಿಯಾ ಫೌಂಡೇಶನ್ಸ್ ಗ್ರೂಪ್, ಮೈಸೂರು, ಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ, ಟಿಪ್ಪು ಟೌನ್ , ಶ್ರೀ ರದಿಯುಲ್ಲಾ ಖಾನ್, ಪಿ.ಆರ್.ಓ. ಫಾರೂಕಿಯಾ ಡೆಂಟಲ್ ಕಾಲೇಜು, ಶ್ರೀ.ಹಜರತ್ ಮೌಲಾನಾ ಸೂಫಿ ಸೈಯದ್ ಮುಕ್ತಿಯಾರ್ ಅಹ್ಮದ್ ನೂರಿ ಬಾಬಾ, ಹಜರತ್ ಸೂಫಿ ವಾಲಿ ಬಾಬಾ, ಬೆಂಗಳೂರು , ಶ್ರೀ.ಮಜೀದ್ ಅಹಮದ್, ಸದಸ್ಯರು, ಡಿಸಿಸಿ ಸದಸ್ಯರು. ಮತ್ತು ಮೈಸೂರಿನ ಉಲ್ಮಾಗಳು, ಫುಕ್ರಾಗಳು ಸೇರಿದಂತೆ ಸುಮಾರು 100 ಜನರು ಭಾಗವಹಿಸಿದ್ದರು…

Spread the love

Related post

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ…55 ಲಕ್ಷ ಹಿಂದಿರುಗಿಸದ ಆರೋಪ…

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ…

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ…55 ಲಕ್ಷ ಹಿಂದಿರುಗಿಸದ ಆರೋಪ… ಮೈಸೂರು,ಮೇ20,Tv10 ಕನ್ನಡ ಸಾಲದ ಹಣ ವಾಪಸ್ ಕೇಳಲು ಹೋದ…
ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ…

ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ…

ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ… ಮಂಡ್ಯ,ಮೇ20,Tv10 ಕನ್ನಡ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ.ಮಾರಕಾಸ್ತ್ರಗಳಿಂದ ಯುವಕನನ್ನ ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರು…
ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ… ಶ್ರೀರಂಗಪಟ್ಟಣ,ಮೇ19,Tv10 ಕನ್ನಡ ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಜಿಲ್ಲಾಡಳಿತದ ಸಮರ ಸಾರಿದೆ.ನಿಷೇಧದ ನಡುವೆಯೂ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ…

Leave a Reply

Your email address will not be published. Required fields are marked *