
ಕರ್ತವ್ಯ ಲೋಪ…ದೇವರಾಜ ಎಸಿಪಿ ಸ್ಕ್ವಾಡ್ ನ ಪ್ರದೀಪ್ ಅಮಾನತು…ಪೊಲೀಸ್ ಕಮೀಷನರ್ ಸೀಮಾಲಾಟ್ಕರ್ ಆದೇಶ…
- TV10 Kannada Exclusive
- August 4, 2025
- No Comment
- 1906
ಕರ್ತವ್ಯ ಲೋಪ…ದೇವರಾಜ ಎಸಿಪಿ ಸ್ಕ್ವಾಡ್ ನ ಪ್ರದೀಪ್ ಅಮಾನತು…ಪೊಲೀಸ್ ಕಮೀಷನರ್ ಸೀಮಾಲಾಟ್ಕರ್ ಆದೇಶ…
ಮೈಸೂರು,ಆ4,Tv10 ಕನ್ನಡ
ಕರ್ತವ್ಯ ಲೋಪ ಹಿನ್ನಲೆ ದೇವರಾಜ ಎಸಿಪಿ ಸ್ಕ್ವಾಡ್ ನ ಸಿಬ್ಬಂದಿ ಪ್ರದೀಪ್ ಅಮಾನತುಗೊಂಡಿದ್ದಾರೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ.ಮಾದಕ ವಸ್ತುಗಳ ವಿರುದ್ದ ಸಮರ ಸಾರಿರುವ ಮೈಸೂರು ಪೊಲೀಸರ ಕಾರ್ಯಾಚರಣೆ ವೇಳೆ ಕೆಲವು ಮಾಹಿತಿಗಳು ತಿಳಿದಿದ್ದರೂ ಪ್ರದೀಪ್ ಮರೆಮಾಚಿದ್ದರೆಂದು ಹೇಳಲಾದ ಆರೋಪದ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ…