ಮೈಸೂರುಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಹಾಗೂ ವಾರ್ಡ ನಂ-19 ರ ಶ್ರೀಮತಿ ಭಾಗ್ಯ ಮಾದೇಶ್ ರವರೊಂದಿಗೆ  ಕೆ.ಆರ್.ಐ.ಡಿ.ಎಲ್ ವತಿಯಿಂದ ಕೈಗೊಂಡಿರುವ ಶಾಸಕರ ವಿವೇಚನಾ ಅನುದಾನ ರೂ:5.00 ಲಕ್ಷ ವೆಚ್ಚದಲ್ಲಿ ಬೋಗಾದಿ ಮುಖ್ಯರಸ್ತೆ-ಜೆ.ಸಿ.ಕಾಲೇಜು ರಸ್ತೆ ಸಿಗ್ನಲ್ ಜಂಕ್ಷನ್ ನಲ್ಲಿ ಶಂಕರ್ ನಾಗ್ ಆಟೋ ನಿಲ್ದಾಣ

ಮೈಸೂರುಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಹಾಗೂ ವಾರ್ಡ ನಂ-19 ರ ಶ್ರೀಮತಿ ಭಾಗ್ಯ ಮಾದೇಶ್ ರವರೊಂದಿಗೆ ಕೆ.ಆರ್.ಐ.ಡಿ.ಎಲ್ ವತಿಯಿಂದ ಕೈಗೊಂಡಿರುವ ಶಾಸಕರ ವಿವೇಚನಾ ಅನುದಾನ ರೂ:5.00 ಲಕ್ಷ ವೆಚ್ಚದಲ್ಲಿ ಬೋಗಾದಿ ಮುಖ್ಯರಸ್ತೆ-ಜೆ.ಸಿ.ಕಾಲೇಜು ರಸ್ತೆ ಸಿಗ್ನಲ್ ಜಂಕ್ಷನ್ ನಲ್ಲಿ ಶಂಕರ್ ನಾಗ್ ಆಟೋ ನಿಲ್ದಾಣ

  • Mysore
  • November 9, 2022
  • No Comment
  • 125

ಮೈಸೂರುಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಹಾಗೂ ವಾರ್ಡ ನಂ-19 ರ ಶ್ರೀಮತಿ ಭಾಗ್ಯ ಮಾದೇಶ್ ರವರೊಂದಿಗೆ ಕೆ.ಆರ್.ಐ.ಡಿ.ಎಲ್ ವತಿಯಿಂದ ಕೈಗೊಂಡಿರುವ ಶಾಸಕರ ವಿವೇಚನಾ ಅನುದಾನ ರೂ:5.00 ಲಕ್ಷ ವೆಚ್ಚದಲ್ಲಿ ಬೋಗಾದಿ ಮುಖ್ಯರಸ್ತೆ-ಜೆ.ಸಿ.ಕಾಲೇಜು ರಸ್ತೆ ಸಿಗ್ನಲ್ ಜಂಕ್ಷನ್ ನಲ್ಲಿ ಶಂಕರ್ ನಾಗ್ ಆಟೋ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು*, ಇದೇ ಸಂಧರ್ಭದಲ್ಲಿ ಶಂಕರ್ ನಾಗ್ ರವರ 68ನೇ ಹುಟ್ಟು ಹಬ್ಬದ ಆಚರಣೆಯನ್ನು ಆಟೋ ಚಾಲಕರು ಹಾಗೂ ಸಾರ್ವಜನಿಕರೊಂದಿಗೆ ಆಚರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಶ್ರೀಮತಿ ಭಾಗ್ಯ ಮಾದೇಶ್ ರವರು, ಬಿ.ಎಲ್.ಎ-1 ದಿನೇಶ್ ಗೌಡ, ಭಾರತೀಯ ಜನತಾ ಪಕ್ಷದ ಚಾಮರಾಜ ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡರುಗಳಾದ ರವಿ ಆಟೋ ಚಾಲಕರ ಸಂಘ, ರಾಜು, ಸಂತೋಷ್, ಬಾಬು, ಸ್ಥಳೀಯ ನಿವಾಸಿಗಳಾದ ಕಾಂತರಾಜು, ಪಾಂಡವಪುರ ದಿನೇಶ್, ಧತ್ಟ, ರಂಗಪ್ಪ,
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಇಂಜಿನಿಯರುಗಳಾದ ಅರ್ಚನ, ವಿವೇಕ್ ಮುಂತಾದವರು ಹಾಜರಿದ್ದರು.

Spread the love

Related post

ಸ್ಪಾ ಮೇಲೆ ನಜರಬಾದ್ ಪೊಲೀಸರ ದಾಳಿ…ಇಬ್ಬರು ಯುವತಿಯರು ಸೇರಿ ನಾಲ್ವರ ಬಂಧನ…

ಸ್ಪಾ ಮೇಲೆ ನಜರಬಾದ್ ಪೊಲೀಸರ ದಾಳಿ…ಇಬ್ಬರು ಯುವತಿಯರು ಸೇರಿ ನಾಲ್ವರ ಬಂಧನ…

ಮೈಸೂರು,ನ2,Tv10 ಕನ್ನಡ ಸ್ಪಾ ಮೇಲೆ ನಜರಬಾದ್ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ.ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗವಿರುವ ಕಾಂಪ್ಲೆಕ್ಸ್ ಒಂದರಲ್ಲಿ ನಡೆಯುತ್ತಿದ್ದ…
ಭ್ರೂಣಹತ್ಯೆ ಪ್ರಕರಣ…ಭಯಾನಕ ಸತ್ಯ ಬಿಚಿಟ್ಟ ಮಾತಾ ಆಸ್ಪತ್ರೆ ಹೆಡ್ ನರ್ಸ್…

ಭ್ರೂಣಹತ್ಯೆ ಪ್ರಕರಣ…ಭಯಾನಕ ಸತ್ಯ ಬಿಚಿಟ್ಟ ಮಾತಾ ಆಸ್ಪತ್ರೆ ಹೆಡ್ ನರ್ಸ್…

ಬೆಂಗಳೂರು,ಡಿ2,Tv10 ಕನ್ನಡ ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡುತ್ತಿದ್ದೆ,ಒಂದು ಮಾಸದಲ್ಲಿ ಕನಿಷ್ಠ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ ಎಂದು ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಮಂಜುಳಾ…
ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದೆ: ನಾಗಣ್ಣಗೌಡ

ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದೆ: ನಾಗಣ್ಣಗೌಡ

ಮಂಡ್ಯ,ಡಿ, 01:-ಹೆಣ್ಣು ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದ್ದು, ಈ ರೀತಿಯ ಕೃತ್ಯಗಳಿಗೆ ಅವಕಾಶ ನೀಡಬಾರದು. ಕಾನೂನಿನ ಮೂಲಕ ಅಗತ್ಯ ಕ್ರಮ ತೆಗೆದುಕೊಂಡು ಈ ರೀತಿಯ ಕೃತ್ಯಗಳನ್ನು ತಡೆಯುತ್ತೇವೆ …

Leave a Reply

Your email address will not be published. Required fields are marked *