ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…

ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…

  • Mysore
  • November 24, 2022
  • No Comment
  • 90

ಮೈಸೂರು ವಲಯ ಕ್ರಿಕೆಟ್ ಗೆ ನೂತನ ಸಾರಥಿ ಹರಿಕೃಷ್ಣಕುಮಾರ್…ಇಂದು ಸಂಚಾಲಕರಾಗಿ ಅಧಿಕಾರ ಸ್ವೀಕಾರ…

ಮೈಸೂರು,ನ25,Tv10 ಕನ್ನಡ
ಮೈಸೂರು ವಲಯ ಕ್ರಿಕೆಟ್ ಸಂಚಾಲಕರಾಗಿ ಆರ್.ಕೆ.ಹರಿಕೃಷ್ಣಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು.ಮುಂದಿನ ಮೂರು ವರ್ಷದ ಅವಧಿಗೆ ಸಂಚಾಲಕರಾಗಲಿರುವ ಹರಿಕೃಷ್ಣಕುಮಾರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ಎನ್.ಸಿ.ಸಿ.ತಂಡದ ಕಾರ್ಯದರ್ಶಿಯಾಗಿರುವ ಹರಿಕೃಷ್ಣಕುಮಾರ್ ಮೈಸೂರು ವಲಯ ಕ್ರಿಕೆಟ್ ನ ನೂತನ ಸಾರಥಿಯಾಗಿದ್ದಾರೆ.ನಿರ್ಗಮಿತ ಸಂಚಾಲಕರಾದ ಸುಧಾಕರ್ ರೈ ರವರು ತಮ್ಮ ಕಚೇರಿಯಲ್ಲಿ ಹರಿಕೃಷ್ಣಕುಮಾರ್ ಗೆ ಅಧಿಕಾರ ಹಸ್ತಾಂತರಿಸಿದರು.ಮೈಸೂರು ವಲಯ ಕ್ರಿಕೆಟ್ ಪ್ರಗತಿಯ ಜವಾಬ್ದಾರಿಯನ್ನ ಹೊತ್ತಿರುವ ಹರಿಕೃಷ್ಣಕುಮಾರ್ ತಮ್ಮ ಮುಂದಿರುವ ಸವಾಲುಗಳನ್ನ ಸಮರ್ಥವಾಗಿ ಎದುರಿಸಲೆಂದು Tv10 ಕನ್ನಡ ವಾಹಿನಿ ಶುಭ ಹಾರೈಸುತ್ತಿದೆ…

Spread the love

Related post

ದೇವರಾಜ ಪೊಲೀಸರ ಕಾರ್ಯಾಚರಣೆ…ದ್ವಿಚಕ್ರ ವಾಹನ ಕಳ್ಳನ ಬಂಧನ…6.80 ಲಕ್ಷ ಮೌಲ್ಯದ 14 ವಾಹನ ವಶ…

ದೇವರಾಜ ಪೊಲೀಸರ ಕಾರ್ಯಾಚರಣೆ…ದ್ವಿಚಕ್ರ ವಾಹನ ಕಳ್ಳನ ಬಂಧನ…6.80 ಲಕ್ಷ ಮೌಲ್ಯದ 14…

ಮೈಸೂರು,ಮಾ27,Tv10 ಕನ್ನಡ ದೇವರಾಜ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ದ್ವಿಚಕ್ರವಾಹನ ಕಳ್ಳನನ್ನು ಬಂಧಿಸಿದ್ದು 6.80 ಲಕ್ಷ ಮೌಲ್ಯದ 14 ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.ಮಂಡ್ಯ ಜಿಲ್ಲೆ ಆರತಿ ಉಕ್ಕಡದ…
ಹುಣಸೂರು:ಕುಸಿದುಬಿದ್ದ ವೃದ್ದೆ ಸಾವು…

ಹುಣಸೂರು:ಕುಸಿದುಬಿದ್ದ ವೃದ್ದೆ ಸಾವು…

ಹುಣಸೂರು,ಮಾ25,Tv10 ಕನ್ನಡ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಅಜ್ಜಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ನಗರದ ಬಿಎಂ ರಸ್ತೆಯಲ್ಲಿ ಘಟನೆ ನಡೆದಿದೆ.ನೋಡುತ್ತಿದ್ದಂತೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ವೃದ್ದೆಯ ಗುರುತು ಪತ್ತೆಯಾಗಿಲ್ಲ.ಪತ್ತೆಗಾಗಿ ಪೊಲೀಸರು ಮನವಿ…
ಚುನಾವಣಾ ರಾಯಭಾರಿಗಳಾಗಿ ಕೃಪಾಕರ ಸೇನಾನಿ,ಮಾಡೆಲ್ ತನಿಷ್ಕಾ ಆಯ್ಕೆ…

ಚುನಾವಣಾ ರಾಯಭಾರಿಗಳಾಗಿ ಕೃಪಾಕರ ಸೇನಾನಿ,ಮಾಡೆಲ್ ತನಿಷ್ಕಾ ಆಯ್ಕೆ…

ಮೈಸೂರು,ಮಾ25,Tv10 ಕನ್ನಡ ಮೈಸೂರು ಜಿಲ್ಲೆಯ ಚುನಾವಣಾ ರಾಯಭಾರಿಗಳಾಗಿ ಜಿಲ್ಲಾಡಳಿತದಿಂದ ಆಯ್ಕೆಮಾಡೆಲಿಂಗ್ ಕ್ಷೇತ್ರದ ತನಿಷ್ಕಾ ಹಾಗೂ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ – ಸೇನಾನಿ ಆಯ್ಕೆಯಾಗಿದ್ದಾರೆ.ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ರಾಯಭಾರಿಗಳುಮತದಾರರರಿಗೆ…

Leave a Reply

Your email address will not be published. Required fields are marked *