KREDLಇಂಜಿನಿಯರ್ ಅನುಮಾನಾಸ್ಪದ ಸಾವು…ಕಾರಣವೂ ನಿಗೂಢ…
KREDLಇಂಜಿನಿಯರ್ ಅನುಮಾನಾಸ್ಪದ ಸಾವು…ಕಾರಣವೂ ನಿಗೂಢ… ಮೈಸೂರು,ನ28,Tv10 ಕನ್ನಡಕೆಪಿಟಿಸಿಎಲ್ ನ ಇಂಜಿನಿಯರ್ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ.ಬೆಂಗಳೂರಿನಲ್ಲಿ ಸೋಲಾರ್ ಎನರ್ಜಿ ವಿಭಾಗದಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿನೇಶ್ ಕುಮಾರ್(52) ಮೃತ ದುರ್ದೈವಿ.2002 ರಲ್ಲಿ ಆಶಾ ಎಂಬುವರನ್ನ ವಿವಾಹವಾಗಿದ್ದ ದಿನೇಶ್
Read More