ಅಪಾರ್ಟ್ ಮೆಂಟ್ ನ ಫ್ಲಾಟ್ ಮಾರಾಟಕ್ಕೆ ಬಾಡಿಗೆದಾರನಿಂದ ಅಡ್ಡಿ…ಪಿಹೆಚ್ಡಿ ವ್ಯಾಸಂಗ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ…ಮಿಸ್ಸಿಂಗ್ ಕಂಪ್ಲೇಂಟ್ ದಾಖಲು…
ಮೈಸೂರು,ಫೆ25,Tv10 ಕನ್ನಡ ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ಮಾರಾಟ ಮಾಡಲು ಅಡ್ಡಿಪಡಿಸಿದ ಬಾಡಿಗೆದಾರನ ವರ್ತನೆಗೆ ಬೇಸತ್ತ ಪಿಹೆಚ್ಡ್ ವ್ಯಾಸಂಗ ಮಾಡುತ್ತಿದ್ದ ವ್ಯಕ್ತಿ ಮನನೊಂದು ನಾಪತ್ತೆಯಾಗಿರುವ ಪ್ರಕರಣವೊಂದು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮುಂಬೈ ಮೂಲದ ಸತೀಶ್ ಚಂದ್ರ ನಾಪತ್ತೆಯಾದವರು.ಪತಿಯನ್ನ ಹುಡುಕಿಕೊಡುವಂತೆ ಪತ್ನಿ ರಮ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ. ಸತೀಶ್ ಚಂದ್ರ ರವರು ಮುಂಬೈ ನ ಟಾಟಾ ಇನ್ಸ್ಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಲ್ಲಿ ಪಿಹೆಚ್ಡ್ಮಿ
Read More