ಕೊಟ್ಟಿಗೆಯಲ್ಲಿ ನೇಣು ಬಿಗಿದು ಲಾರಿ ಡ್ರೈವರ್ ಆತ್ಮಹತ್ಯೆ…
ಪಿರಿಯಾಪಟ್ಟಣ,ಮಾ16,Tv10 ಕನ್ನಡ ಕೊಟ್ಟಿಗೆಯಲ್ಲಿ ಲಾರಿ ಡ್ರೈವರ್ ಒಬ್ಬ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಪಿರಿಯಾಪಟ್ಟಣದ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.ತಮಿಳುನಾಡು ಮೂಲದ ಲಾರಿ ಡ್ರೈವರ್ ಎಂದು ಹೇಳಲಾಗಿದೆ. ರಸ್ತೆ ಬದಿ ಲಾರಿಯನ್ನ ನಿಲ್ಲಿಸಿ ನೇಣಿಗೆ ಶರಣಾಗಿದ್ದಾನೆ.ಲಾರಿ ನೊಂದಣಿ ಸಂಖ್ಯೆ TN60 AY 0164 ಆಗಿದೆ.ಮೃತ ಲಾರಿ ಡ್ರೈವರ್ ಕುರಿತಂತೆ ಮಾಹಿತಿ ಲಭ್ಯವಾಗಿಲ್ಲ…
Read More