ನಿಯಮಾನುಸಾರ ಶೇ 50-50 ಅನುಪಾತದಲ್ಲಿ ಹಂಚಿಕೆಯಾಗದ ನಿವೇಶನ ನೊಂದಣಿಗೆ ಬ್ರೇಕ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ…
ಮೈಸೂರು,ನ22,Tv10 ಕನ್ನಡ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಪರಿಹಾರ ನೀಡದೆ ಜಮೀನು ಉಪಯೋಗಿಸಿದ ಪ್ರಕರಣಗಳಲ್ಲಿ ಶೇ.50-50 ಅನುಪಾತದಲ್ಲಿ ನೀಡಿರುವ ನಿವೇಶನಗಳ ಕ್ರಯಪತ್ರ ನೊಂದಣಿಗೆ ಜಿಲ್ಲಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.20-11-2020 ರಂದು ಮುಡಾದಲ್ಲಿ ನಡೆದ ಸಭೆಯಲ್ಲಿ ವಿಷಯ ಸಂಖ್ಯೆ 5 ರಲ್ಲಿ ಪ್ರಾಧಿಕಾರದ ಬಡಾವಣೆ ಹಾಗೂ ಇತರೆ ಉದ್ದೇಶಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಪರಿಹಾರ ನೀಡದೆ ಜಮೀನುವುಪಯೋಗಿಸಿರುವ ಪ್ರಕರಣಗಳಲ್ಲಿ ಶೇ 50-50 ಅನುಪಾತದಲ್ಲಿ ನಿವೇಶನ ನೀಡಲು ತೀರ್ಮಾನಿಸಿ ಅದೇ ನಿರ್ಣಯದಂತೆ 50-50 ಅನುಪಾತದಲ್ಲಿ ನಿವೇಶನ
Read More