ರಕ್ತ ದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಸಾದ್ಯ ಎಂದು ಲಯನ್ ಕೆ.ಆರ್ ಭಾಸ್ಕರಾನಂದಾ
ಮೈಸೂರು ರಕ್ತ ದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಸಾದ್ಯ ಎಂದು ಲಯನ್ ಕೆ.ಆರ್ ಭಾಸ್ಕರಾನಂದಾ ವಲಯ ಅಧ್ಯಕ್ಷರು ಅಂತಾರಾಷ್ಟ್ರೀಯ ಲಯನ್ಸ್ 317 G ರವರು ರಕ್ತದಾನಿಗಳಿಗೆ ಕರೆ ನೀಡಿದರು. ಮಾಸಿಕ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರ್ ಅಂಬಾಸಿಡರಸ್ ,ರಕ್ತ ನಿಧಿ ಕೇಂದ್ರ ಕೆಆರ್ ಆಸ್ಪತ್ರೆ ,ತಾಲೂಕು ಆರೋಗ್ಯ ಕೇಂದ್ರ ಹುಣಸೂರು ಸಂಯುಕ್ತಶ್ರಯಾದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು 62 ಯೂನಿಟ್ ರಕ್ತವನ್ನು ರಕ್ತದಾನ ಮಾಡುವ
Read More