ಕರಡಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ: ಕೇರಳದ ಅರಣ್ಯ ಇಲಾಖೆ ಅತ್ಯಂತ ಕೆಟ್ಟದಾಗಿದೆ ಎಂದ ಮೇನಕಾ ಗಾಂಧಿ –
ತಿರುವನಂತಪುರಂ ವೆಲ್ಲನಾಡು ಎಂಬಲ್ಲಿ ಬಾವಿಗೆ ಬಿದ್ದು ಕರಡಿ ಸಾವನ್ನಪ್ಪಿದ ಘಟನೆಯಲ್ಲಿ ಅರಣ್ಯ ಇಲಾಖೆಯನ್ನು ಮಾಜಿ ಕೇಂದ್ರ ಸಚಿವೆ ಹಾಗೂ ಪರಿಸರವಾದಿ ಮೇನಕಾ ಗಾಂಧಿ ಟೀಕಿಸಿದ್ದಾರೆ. ಕೇರಳದಲ್ಲಿ ಅತ್ಯಂತ ಕೆಟ್ಟ ಅರಣ್ಯ ಇಲಾಖೆ ಇದೆ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಮೇನಕಾ ಗಾಂಧಿ ತಮ್ಮ ಟ್ವಿಟರ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಸತ್ತ ಕರಡಿ ಅಪರೂಪದ ಪ್ರಭೇದ ಎಂದು ಮೇನಕಾ ಗಾಂಧಿ ಹೇಳಿದ್ದಾರೆ. ಕರಡಿ ಸಾವಿಗೆ ಕಾರಣರಾದ ಅಧಿಕಾರಿಗಳ
Read More