TV10 Kannada Exclusive

ನ್ಯಾಯಾಲಯದ ಬಳಿ ಲಂಚ ಪಡೆದ ಮುಖ್ಯಪೇದೆ ACB ಬಲೆಗೆ…ವಾರೆಂಟ್ ಜಾರಿಗಾಗಿ ಡಿಮ್ಯಾಂಡ್ ಮಾಡಿದ ಖಾಕಿ…

ನ್ಯಾಯಾಲಯದ ಬಳಿ ಲಂಚ ಪಡೆದ ಮುಖ್ಯಪೇದೆ ACB ಬಲೆಗೆ…ವಾರೆಂಟ್ ಜಾರಿಗಾಗಿ ಡಿಮ್ಯಾಂಡ್ ಮಾಡಿದ ಖಾಕಿ… ಮಂಡ್ಯ,ಆಗಸ್ಟ್2,Tv10 ಕನ್ನಡಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ವಾರೆಂಟ್ ಜಾರಿ ಮಾಡಲು ಲಂಚ ಪಡೆದ ಹೆಡ್ ಕಾನ್ಸ್ ಟೇಬಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ನ್ಯಾಯಾಲಯದ ಬಳಿಯೇ ಲಂಚ ಪಡೆದ ಮುಖ್ಯಪೇದೆ ಇದೀಗ ಎಸಿಬಿ ಪೊಲೀಸರ ಅತಿಥಿ.ಮದ್ದೂರು ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶ್ರೀಕಾಂತ್ ಎಸಿಬಿ ಬಲೆಗೆ ಬಿದ್ದವರು.ಚೆಕ್ ಬೌನ್ಸ್ ಕೇಸ್ ನಲ್ಲಿ ಬೋರೇಗೌಡ ಎಂಬುವರಿಗೆ
Read More

ರುಧ್ರಭೂಮಿಯ ಕಲ್ಯಾಣಿಗೆ ಕಾಯಕಲ್ಪ…ಮತ್ತೆ ಎದ್ದುನಿಂತ ಶಿವನ ವಿಗ್ರಹ…

ರುಧ್ರಭೂಮಿಯ ಕಲ್ಯಾಣಿಗೆ ಕಾಯಕಲ್ಪ…ಮತ್ತೆ ಎದ್ದುನಿಂತ ಶಿವನ ವಿಗ್ರಹ… ಮೈಸೂರು,ಆಗಸ್ಟ್2,Tv10 ಕನ್ನಡಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿನ ಹೂಳುವ ಸ್ಮಶಾನದಲ್ಲಿರುವ ಕಲ್ಯಾಣಿಗೆ ಕಾಯಕಲ್ಪ ದೊರೆತಿದೆ.ಇತ್ತೀಚೆಗಷ್ಟೆ ಕುಸಿದು ಬಿದ್ದ ಬಿದ್ದಿದ್ದ ಗೋಪುರದ ಮೇಲಿನ ವಿಗ್ರಹ ಮತ್ತೆ ಎದ್ದು ನಿಂತಿದೆ.ಯುವಬ್ರಿಗೇಡ್ ಯುವಕರ ಹಿತಾಸಕ್ತಿಯಿಂದ ಸೊರಗಿದ್ದ ಕಲ್ಯಾಣಿಗೆ ಮರು ಜೀವ ಬಂದಿದೆ ಕೆಲವು ದಿನಗಳ ಹಿಂದೆ ಶಿವನ ವಿಗ್ರಹ ಹೊತ್ತಿದ್ದ ಕಲ್ಯಾಣಿ ಮಧ್ಯೆಯಲ್ಲಿದ್ದ ಗೋಪರ ಕುಸಿದುಬಿದ್ದಿತ್ತು.ಕಲ್ಯಾಣಿ ಸ್ವಚ್ಛತೆಗಾಗಿ ಬಂಧಿದ್ದ ಯುವಕರು ಅದೃಷ್ಟವಶಾತ್ ಪಾರಾಗಿದ್ದರು.ಗೋಪುರದ ಮೇಲಿನ ಭಾಗದಲ್ಲಿದ್ದ ಶಿವನ ವಿಗ್ರಹ
Read More

ಶಿಕ್ಷಣ ಹಾಗೂಸಂಘಟನೆಯಿಂದ ಪ್ರಗತಿ: ಶಾಸಕ ನಾಗೇಂದ್ರ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಮಡಿವಾಳ ಮಾಚಿದೇವರ ಸಂಘದ ಉದ್ಘಾಟನೆ

ಶಿಕ್ಷಣ ಹಾಗೂಸಂಘಟನೆಯಿಂದ ಪ್ರಗತಿ: ಶಾಸಕ ನಾಗೇಂದ್ರ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಮಡಿವಾಳ ಮಾಚಿದೇವರ ಸಂಘದ ಉದ್ಘಾಟನೆ ಮಡಿವಾಳ ಸಮುದಾಯ ಸೇರಿದಂತೆ ಹಿಂದುಳಿದ ಎಲ್ಲ ಕಾಯಕ ಸಮಾಜಗಳು ಶಿಕ್ಷಣ ಹಾಗೂ ಸಂಘಟನೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಹೇಳಿದರು .ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ವೀರ ಮಡಿವಾಳ ಮಾಚಿದೇವ ಸಂಘವನ್ನು ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಂಘಗಳ ಮೂಲಕ ಆಯಾ
Read More

ಕರುನಾಡ ರಕ್ಷಣಾ ವೇದಿಕೆ ಹೋರಾಟಕ್ಕೆ ಮಾತ್ರವಲ್ಲ ಸಮಾಜ ಸೇವೆಗೂ ಸದಾಸಿದ್ದ ಜಿಲ್ಲಾ ಉಸ್ತುವಾರಿ ಚಂದನ್ ಗೌಡ

ಕರುನಾಡ ರಕ್ಷಣಾ ವೇದಿಕೆ ಹೋರಾಟಕ್ಕೆ ಮಾತ್ರವಲ್ಲ ಸಮಾಜ ಸೇವೆಗೂ ಸದಾಸಿದ್ದ ಜಿಲ್ಲಾ ಉಸ್ತುವಾರಿ ಚಂದನ್ ಗೌಡ ಹಾಸನ : ಆಲೂರು ತಾಲ್ಲೂಕಿನ ಸ. ಕಿ. ಪ್ರಾ. ಶಾಲೆ ಗೇಕರವಳ್ಳಿಯಲ್ಲಿ ಕರುನಾಡ ರಕ್ಷಣಾವೇದಿಕೆ ಹಾಸನ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ ವಿತರಣೆ ಮಾಡಲಾಯಿತು ನಂತರ ವೇದಿಕೆಯ ಜಿಲ್ಲಾ ಉಸ್ತುವಾರಿ ಚಂದನ್ ಗೌಡ ಮಾತನಾಡಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ನಮ್ಮ ಪ್ರತಿಯೊಬ್ಬ
Read More

ಡಿಡಿಎಲ್ ಆರ್ ಸರ್ವೆಯರ್ ಎಸಿಬಿ ಬಲೆಗೆ…ಜಮೀನು ಪೋಡಿ ಮಾಡಿಕೊಡಲು 35 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲಾಕ್…

ಡಿಡಿಎಲ್ ಆರ್ ಸರ್ವೆಯರ್ ಎಸಿಬಿ ಬಲೆಗೆ…ಜಮೀನು ಪೋಡಿ ಮಾಡಿಕೊಡಲು 35 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲಾಕ್… ಮೈಸೂರು,ಜುಲೈ30,Tv10 ಕನ್ನಡಜಮೀನಿಗೆ ಸಂಭಂಧಪಟ್ಟಂತೆ ಹಳೇ ಪೋಡಿ ರದ್ದುಪಡಿಸಿ ಅನುಭವದಲ್ಲಿರುವ ಪೋಡಿ ಮಾಡಿಕೊಡಲು ರೈತರೊಬ್ಬರ ಬಳಿ 35 ಸಾವಿರ ಲಂಚ ಪಡೆಯುತ್ತಿದ್ದ ಡಿಡಿಎಲ್ ಆರ್ ಸರ್ವೆಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.35 ಸಾವಿರ ಲಂಚ ಪಡೆಯವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸರ್ವೆಯರ್ ಮಂಜುನಾಥ್ ರನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.ಪಿರಿಯಾಪಟ್ಟಣದ ರಾವಂದೂರು ಗ್ರಾಮದ
Read More

ನಗರಪಾಲಿಕೆ ಸದಸ್ಯನ ಮಾನವೀಯತೆ…ಚಿಕಿತ್ಸೆಯ ನೆರವಿಗೆ ಬಂದ ಲೋಕೇಶ್ ಪಿಯಾ..‌.

ನಗರಪಾಲಿಕೆ ಸದಸ್ಯನ ಮಾನವೀಯತೆ…ಚಿಕಿತ್ಸೆಯ ನೆರವಿಗೆ ಬಂದ ಲೋಕೇಶ್ ಪಿಯಾ..‌. ಮೈಸೂರು,ಜುಲೈ30,Tv10 ಕನ್ನಡಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಯುವಕ ಚಿಕಿತ್ಸೆಗಾಗಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೆರವಾಗಿದ್ದಾರೆ. ಲೋಕೇಶ್ ಪಿಯಾ ಹಾಗೂ ಸ್ನೇಹಿತರು ದೇಣಿಗೆ ರೂಪದಲ್ಲಿ1 ಲಕ್ಷ ರೂ.ನೆರವು ನೀಡಿದ್ದಾರೆ.ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ಹಕ್ಕೂರು ಗ್ರಾಮದ 23 ರ ವಯಸ್ಸಿನ ಸಿದ್ದರಾಜು ಎಂಬಾತ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಯುವಕನಿಗೆ ಕಾಯಿಲೆ ಇರುವ ಬಗ್ಗೆ ವೈದ್ಯರು ತಿಳಿಸಿದ್ದು
Read More

ಬಳ್ಳಿಗಳಿಂದ ಮುಕ್ತವಾದ ಮಾರ್ಗದರ್ಶಿ ಫಲಕ…Tv10 ವರದಿ ಫಲಶೃತಿ…

ಬಳ್ಳಿಗಳಿಂದ ಮುಕ್ತವಾದ ಮಾರ್ಗದರ್ಶಿ ಫಲಕ…Tv10 ವರದಿ ಫಲಶೃತಿ… ಮೈಸೂರು,ಜುಲೈ29,Tv10 ಕನ್ನಡಕೊನೆಗೂ ಬಳ್ಳಿಗಳಿಂದ ಸಂಚಾರಿ ಮಾರ್ಗದರ್ಶಿ ಫಲಕ ಮುಕ್ತವಾಗಿದೆ.ವಿವಿ ಪುರಂ ಸಂಚಾರಿ ಪೊಲೀಸರು ಎಚ್ಚೆತ್ತು ಬಳ್ಳಿಗಳಿಂದ ಮುಚ್ಚಿಹೋಗಿದ್ದ ಮಾರ್ಗದರ್ಶಿ ಫಲಕವನ್ನ ಮುಕ್ತಗೊಳಿಸಿದ್ದಾರೆ.ಇದು Tv10 ವರದಿಯ ಫಲಶೃತಿ. ಕೆ.ಆರ್.ಎಸ್.ರಸ್ತೆ ಗೋಕುಲಂ ಬಡಾವಣೆ ಪ್ರವೇಶ ಧ್ವಾರದ ಇಎಸ್ ಐ ಆಸ್ಪತ್ರೆ ಬಳಿ ಅಳವಡಿಸಲಾಗಿದ್ದ ಸಂಚಾರಿ ಮಾರ್ಗದರ್ಶಿ ಫಲಕವೊಂದನ್ನ ಗಿಡಬಳ್ಳಿಗಳು ಮುಚ್ಚಿಹಾಕಿತ್ತು.ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ಫಲಕ ವಿ.ವಿ.ಪುರಂ ಸಂಚಾರಿ ಪೊಲೀಸರ ನಿರ್ಲಕ್ಷ್ಯತೆಗೆ ಒಳಗಾಗಿತ್ತು.ಈ ಬಗ್ಗೆ Tv10
Read More

ಮಾರ್ಗಸೂಚಿ ಫಲಕಗಳನ್ನ ನುಂಗಿದ ಗಿಡ ಬಳ್ಳಿಗಳು…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು…

ಮಾರ್ಗಸೂಚಿ ಫಲಕಗಳನ್ನ ನುಂಗಿದ ಗಿಡ ಬಳ್ಳಿಗಳು…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು… ಮೈಸೂರು,ಜುಲೈ28,Tv10 ಕನ್ನಡವಾಹನ ಸಂಚಾರರ ಅನುಕೂಲಕ್ಕಾಗಿ ರಸ್ತೆಗಳಲ್ಲಿ ಮಾರ್ಗಸೂಚಿ ಫಲಕಗಳನ್ನ ಅಳವಡಿಸಲಾಗಿದೆ.ಫಲಕಗಳಲ್ಲಿರುವ ಸಂದೇಶ ಪಾಲಿಸುವುದು ಇದರ ಉದ್ದೇಶ.ಆದ್ರೆ ಮೈಸೂರಿನ ಕೆ.ಆರ್.ಎಸ್.ರಸ್ತೆ ಗೋಕುಲಂ ಬಡಾವಣೆ ಮುಖ್ಯಧ್ವಾರ ಇಎಸ್ ಐ ಆಸ್ಪತ್ರೆ ಬಳಿ ಅಳವಡಿಸಲಾದ ಈ ಮಾರ್ಗಸೂಚಿ ಫಲಕವನ್ನ ಗಿಡಬಳ್ಳಿಗಳು ನುಂಗಿ ಹಾಕಿದೆ.ಇದರಲ್ಲಿ ಯಾವ ಸಂಚಾರಿ ನಿಯಮ ಪಾಲಿಸಬೇಕೆಂಬ ಮಾಹಿತಿ ಸಾರ್ವಜನಿಕರಿಗೆ ತಲುಪುತ್ತಿಲ್ಲ.ಬಳ್ಳಿಗಳು ಫಲಕವನ್ನ ಸುತ್ತುವರಿದು ಆವರಿಸಿದ್ದರೂ ವಿ.ವಿ.ಪುರಂ ಸಂಚಾರಿ ಪೊಲೀಸರ ಕಣ್ಣಿಗೆ
Read More

ಬೆಮೆಲ್ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ…

ಬೆಮೆಲ್ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ… ಮೈಸೂರು,ಜುಲೈ28,Tv10 ಕನ್ನಡಮೈಸೂರಿನ ಬಿಇಎಂಎಲ್ ನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸಿಕ್ಕಿಬಿದ್ದಿದೆ. ಸುಮಾರು ಆರು ವರ್ಷದ ಗಂಡು ಚಿರತೆ ಸೆರೆಯಾಗಿದೆ.ಕೆಲವು ದಿನಗಳಿಂದ ಆಗಾಗ ಬೆಮೆಲ್ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು.ರಾತ್ರಿ ವೇಳೆ ಓಡಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.ಆತಂಕ ಸೃಷ್ಟಿಸಿದ್ದ ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.ಚಿರತೆ ಕಂಡುಬಂದ ಸ್ಥಳದಲ್ಲಿ ಬೋನು ಇರಿಸಲಾಗಿತ್ತು.ನಿನ್ನೆ ರಾತ್ರಿ ವೇಳೆ ಚಿರತೆ ಬೋನಿಗೆ ಸಿಲುಕಿದೆ. ಆರ್ ಎಫ್ ಓ. ಕೆ.
Read More

ಕುಡಿಯುವ ನೀರಿಗಾಗಿ ಪಾಲಿಕೆಗೆ ಮುತ್ತಿಗೆ…ಮಾಜಿ ಶಾಸಕ ಎಂ.ಕೆ.ಎಸ್.ನೇತೃತ್ವದಲ್ಲಿ ಪ್ರತಿಭಟನೆ…*

  ಕುಡಿಯುವ ನೀರಿಗಾಗಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿದೆಡೆ ಕಳೆದ ಮೂರು ದಿನದಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.     ಸ್ಥಳೀಯ ಶಾಸಕರಾಗಲಿ,ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಖಾಲಿ ಬಿಂದಿಗೆ ಪ್ರದರ್ಶಿಸಿ ಕೆ.ಆರ್.ವಿಧಾನಸಭಾ ಕ್ಷೇತ್ರದ ನಿವಾಸಿಗಳು ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ
Read More