ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಮೀಟಿಂಗ್…ಜಿಟಿಡಿ ಹಣೆಯಲು ತಂತ್ರ ರೂಪಿಸುತ್ತಿದ್ದಾರೆ ಮಾಜಿ ಸಿಎಂ…?
ಮೈಸೂರು,ಮಾ13,Tv10 ಕನ್ನಡಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರುತ್ತಿದೆ.ಚುನಾವಣೆ ಇನ್ನೂ ಘೋಷಣೆ ಆಗುವ ಮುನ್ನವೇ ಮಾಜಿ ಸಿಎಂ ಸಿದ್ದರಾಮಯ್ಯ ಸೋಲುಂಡ ಕ್ಷೇತ್ರದಲ್ಲಿ ಆಪ್ತರ ಸಭೆಯಲ್ಲಿ ಭಾಗವಹಿಸಿದ್ದಾರೆ.ಚಾಮುಂಡೇಶ್ವರಿ ಸೋಲನ್ನು ಸವಾಲಾಗಿ ತೆಗೆದುಕೊಂಡ ಸಿದ್ದು ಈ ಬಾರಿ ಜಿಟಿಡಿ ಯನ್ನ ಸೋಲಿಸಲು ತಂತ್ರ ಹಣೆಯುತ್ತಿದ್ದಾರೆ.ಚಾಮುಂಡೇಶ್ವರಿ ಕ್ಷೇತ್ರದ ಹೈವೋಲ್ಟೇಜ್ ಮೀಟಿಂಗ್ ಇದು ಎನ್ನಲಾಗಿದೆ.ಹಳೇ ಮೈಸೂರು ಭಾಗದಲ್ಲಿ ಚಾಮುಂಡೇಶ್ವರಿ ಪ್ರತಿಷ್ಟಿತ ಕಣವಾಗಿದೆ.ಸಿದ್ದರಾಮಯ್ಯ ರವರಿಗೆ ಭವಿಷ್ಯ ಕೊಟ್ಟ ಕ್ಷೇತ್ರ ಇದಾಗಿದೆ.ನಗರದ ಖಾಸಗಿ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.ಸಭೆಯಲ್ಲಿ
Read More