TV10 Kannada Exclusive

ಚೈತನ್ಯದಾಯಕ, ಕ್ರಿಯಾಶೀಲ ಯುವಶಕ್ತಿಯೇ ದೇಶದ ಶಕ್ತಿ: ಸಿ.ಆರ್.ದಿನೇಶ್.

ಚೈತನ್ಯದಾಯಕ, ಕ್ರಿಯಾಶೀಲ ಯುವಶಕ್ತಿಯೇ ದೇಶದ ಶಕ್ತಿ: ಸಿ.ಆರ್.ದಿನೇಶ್. ಬೆಂಗಳೂರು: ಯಾವುದೇ ಒಂದು ದೇಶದ ನಿಜವಾದ ಸಂಪತ್ತು ಆದೇಶದ ಆರೋಗ್ಯವಂತ ಪ್ರಜೆಗಳು. ಅದರಲ್ಲೂ ಯುವಕರು. ಹಾಗಾಗಿ ಚೈತನ್ಯದಾಯಕ ಕ್ರಿಯಾಶೀಲ ಯುವಶಕ್ತಿಯೇ ದೇಶದ ಶಕ್ತಿ ಎಂದು ಬಲ್ಲೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ತಿಳಿಸಿದರು. ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಯುವಕರನ್ನು
Read More

ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಪ್ರಧಾನಿ ಮೋಧಿ ವಿಶೇಷ ಸಂದೇಶ…ಸಹಸ್ರ ಚಂದ್ರ ದರ್ಶನಕ್ಕೆ ಶುಭಹಾರೈಕೆ…

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಪ್ರಧಾನಿ ಮೋಧಿ ವಿಶೇಷ ಸಂದೇಶ…ಸಹಸ್ರ ಚಂದ್ರ ದರ್ಶನಕ್ಕೆ ಶುಭಹಾರೈಕೆ… ಮೈಸೂರು,ಫೆ7,Tv10 ಕನ್ನಡಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80 ನೇ ವರ್ಷದ ಅಂಗವಾಗಿ ನಡೆದ ಸಹಸ್ರ ಚಂದ್ರ ದರ್ಶನ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋಧಿ ರವರು ವಿಶೇಷ ಸಂದೇಶ ನೀಡಿದ್ದಾರೆ. ಸ್ವಾಮೀಜಿಯವರಿಗೆ ಮೋದೀಜಿ ರವರು ಸಂದೇಶ ಪತ್ರ ರವಾನಿಸಿದ್ದಾರೆ. ಸ್ವಾಮೀಜಿಯವರ 80 ನೇ ವರ್ಷವನ್ನು ಆಚರಿಸುತ್ತಿರುವ ಆಚರಣೆಗಳ ಬಗ್ಗೆ ತಿಳಿದುಕೊಳ್ಳುವುದು ನನಗೆ ಅತ್ಯಂತ ಸಂತೋಷದಾಯಕವಾಗಿದೆ ಎಂದು ಪ್ರಧಾನಿ
Read More

ಎನ್.ಟಿ.ಎಂ.ಶಾಲೆ ಉಳಿವಿಗಾಗಿ ಮುಂದುವರೆದ ಹೋರಾಟ…ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪ್ರತಿಭಟನೆ…

ಎನ್.ಟಿ.ಎಂ.ಶಾಲೆ ಉಳಿವಿಗಾಗಿ ಮುಂದುವರೆದ ಹೋರಾಟ…ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪ್ರತಿಭಟನೆ… ನಂಜನಗೂಡು,ಫೆ7,Tv10 ಕನ್ನಡಎನ್.ಟಿ.ಎಮ್.ಶಾಲೆ ಉಳಿವಿಗಾಗಿ ಹೋರಾಟ ಮುಂದುವರೆದಿದೆ.ಎನ್.ಟಿ.ಎಂ.ಶಾಲೆ ಉಳಿಸಿ ಹೋರಾಟ ಒಕ್ಕೂಟ ವತಿಯಿಂದ ಇಂದು ನಂಜನಗೂಡಿನ ನಂಜುಂಡೇಶ್ವರನ ದೇವಾಲಯದ ಮುಂಭಾಗ ಪ್ರತಿಭಟನೆ ನಡೆದಿದೆ.ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತನ್ನ ತಪ್ಪಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ.ಸ್ಮಾರಕ ನಿರ್ಮಾಣ ವೇಳೆ ಶಾಲೆ ನಿರ್ಮಿಸುವುದಾಗಿ ನೀಡಿದ ಭರವಸೆಯನ್ನ ರಾಮಕೃಷ್ಣ ಆಶ್ರಮದ ಆಡಳಿತ ಮಂಡಳಿ ಹುಸಿ ಮಾಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.ಎನ್.ಟಿ.ಎಂ.ಶಾಲೆ ಉಳಿವಿಗಾಗಿ ನಿರಂತರ ಹೋರಾಟ ಮುಂದುವರೆಯುತ್ತಿದೆ.ಒಕ್ಕೂಟದ
Read More

ಮೈಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ…

ಮೈಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ… ಮೈಸೂರು,ಫೆ6,Tv10ಕನ್ನಡ ಮೈಸೂರಿನ RBI ಹಿಂಭಾಗದಲ್ಲಿ ಇರುವ ಶ್ಯಾದನಹಳ್ಳಿಯಲ್ಲಿ ಚಿರತೆ ಬೋನಿಗೆ ಸೆರೆಯಾಗಿದೆ. ಸುಮಾರು ಎರಡರಿಂದ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದೆ. ತೋಟ ಒಂದರಲ್ಲಿ ಇರಿಸಿದ್ದ ಬೋನಿಗೆ ನೆನ್ನೆ ರಾತ್ರಿ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್‌ಎಫ್ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿಯವರು ಆಗಮಿಸಿ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ರವಾನಿಸಿದ್ದಾರೆ…
Read More

ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

ಮುಖ್ಯಬೀದಿಯಲ್ಲಿ ಬಸ್ಟ್ಯಾಂಡ್ ವರೆಗೆ ದೇಣಿಗೆ ಸಂಗ್ರಹಿಸಿ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಇರುವ ಪೋಷಕರಿಗೆ ತಲುಪಿಸಲಾಯಿತು ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾದ ಚಂದನ್ ಶ್ರೀರಂಗಪಟ್ಟಣ ಜಿಲ್ಲಾ ಪ್ರಮುಖರಾದ ಬಾಲರಾಜ್ ವಕೀಲರು ತಾಲೂಕು ಸಂಚಾಲಕರಾದ ಶ್ಯಾಮ್ ಸುಂದರ್ ತಾಲೂಕು ಕಾರ್ಯದರ್ಶಿಯಾದ ಹರ್ಷ ತಾಲೂಕು ಆರ್ಥಿಕ ಸ್ವಾವಲಂಬಂದ್ ಪ್ರಮುಖರಾದ ಸತೀಶ್ ದರೆಸ್ ಕುಪ್ಪೆ ನಗರ ಸಂಚಾಲಕರಾದ ಮದನ್ ಗೌಡ ಸಹ ಸಂಚಾಲಕರಾದ ಶಿವು ನಾಯಕ್ ಇಂದು ಯುವ ವಾಹಿನಿಯ ಶರತ್
Read More

ಸಂಚಾರ ನಿಯಮ ಉಲ್ಲಂಘನೆ…ರಿಯಾಯಿತಿ ದಂಡ ಪಾವತಿಸಿದ ಶಾಸಕ ಎಲ್.ನಾಗೇಂದ್ರ…

ಸಂಚಾರ ನಿಯಮ ಉಲ್ಲಂಘನೆ…ರಿಯಾಯಿತಿ ದಂಡ ಪಾವತಿಸಿದ ಶಾಸಕ ಎಲ್.ನಾಗೇಂದ್ರ… ಮೈಸೂರು,ಫೆ4,Tv10 ಕನ್ನಡಸಂಚಾರ ನಿಯಮ ಉಲ್ಲಂಘಿಸಿ ದಂಡ ಧುಲ್ಕ ಬಾಕಿ ಉಳಿಸಿಕೊಂಡ ವಾಹನ ಮಾಲೀಕರಿಗೆ ಸರ್ಕಾರ ಶೇ 50 ರಿಯಾಯಿತಿ ಘೋಷಿಸಿದೆ.ಈ ರಿಯಾಯಿತಿ ಅನುಕೂಲವನ್ನ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸದುಪಯೋಗಪಡಿಸಿಕೊಂಡಿದ್ದಾರೆ. ಓವರ್ ಸ್ಟೀಡ್ ಡ್ರೈವ್ ಮಾಡಿದ ದಂಡವನ್ನ 50 : 50 ರಲ್ಲಿ ಫೈನ್ ಕಟ್ಟಿದ್ದಾರೆ.ಕೆ.ಎ.09 Z 7999 ಇನೋವಾ ಕಾರಿಗೆವೇಗದ ಚಾಲನೆ ಕಾರಣ ಸುಮಾರು 7 ಸಾವಿರ
Read More

ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಜಾಗೃತಿ ಅಭಿಯಾನ

ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಜಾಗೃತಿ ಅಭಿಯಾನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಆಸಾಂಕ್ರಾಮಿಕ ರೋಗಗಳ ಘಟಕ (ಎನ್.ಸಿ.ಡಿ) ಇವರ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಹಾಗೂ ಜಾಗೃತಿ ಜಾಥಗೆ ನಗರದ ಸಂಜಯ ವೃತ್ತದ ಬಳಿ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಟಿ.ಕೆ ಲೋಕೆಶ್ ಅವರು ಚಾಲನೆ ನೀಡಿದರು. ಜಾಗೃತಿ ಅಭಿಯಾನದಲ್ಲಿ ಕ್ಯಾನ್ಸರ್‌ ಬಗ್ಗೆ ಸಾರ್ವಜನಿಕರಲ್ಲಿ ಅರಿವು
Read More

ಮೈಸೂರು:ನಡು ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ…ಮೊಬೈಲ್ ನಲ್ಲಿ ದೃಶ್ಯ ಸೆರೆ…

ಮೈಸೂರು:ನಡು ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ…ಮೊಬೈಲ್ ನಲ್ಲಿ ದೃಶ್ಯ ಸೆರೆ… ಮೈಸೂರು,ಫೆ4,Tv10 ಕನ್ನಡಕೊರೊನಾ ಭೀತಿಯಿಂದ ನಿಧಾನವಾಗಿ ಹೊರಬರುತ್ತಿರುವ ಮೈಸೂರಿನ ಜನತೆಗೆ ಇದೀಗ ಚಿರತೆ ಹಾವಳಿ ನಿದ್ದೆಗೆಡಿಸಿದೆ.ಗ್ರಾಮೀಣ ಪ್ರದೇಶಗಳ ಹೊರವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ನಗರ ಪ್ರದೇಶಗಳಿಗೂ ಎಂಟ್ರಿ ಕೊಡುತ್ತಿವೆ.ಮೈಸೂರಿನ ಆರ್ .ಟಿ.ನಗರದಲ್ಲಿರುವ ಉರುಕಾತೇಶ್ವರಿ ದೇವಸ್ಥಾನ ಬಳಿ ರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದೆ.ಇಲ್ಲಿನ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮಣ್ಣಿನ ಗುಡ್ಡದ ಹಿಂದೆ ಅವಿತಿದ್ದ ಚಿರತೆ ರಸ್ತೆ ದಾಟುವ ದೃಶ್ಯ ಕಾರಿನಲ್ಲಿ ಸಾಗುತ್ತಿದ್ದವರ ಮೊಬೈಲ್ ನಲ್ಲಿ ಸೆರೆಯಾಗಿದೆ.ರಸ್ತೆ
Read More

ಜಿಲ್ಲಾಧಿಕಾರಿಗಳಿಂದ ಕ್ರೀಡಾಂಗಣ ಕಾಮಗಾರಿ ಪರಿಶೀಲನೆ

ಜಿಲ್ಲಾಧಿಕಾರಿಗಳಿಂದ ಕ್ರೀಡಾಂಗಣ ಕಾಮಗಾರಿ ಪರಿಶೀಲನೆ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಮಂಡ್ಯ ಜಿಲ್ಲಾ ಸ್ಟೇಡಿಯಂ ಮತ್ತು ಬಾಲಕಿಯರ ಕ್ರೀಡಾ ವಸತಿ ನಿಲಯದ ಕಾಮಗಾರಿಗಳನ್ನು‌ ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲ ಕೃಷ್ಣ ಅವರು ಪರಿಶೀಲನೆ ನಡೆಸಿದರು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನರೇಶ್ ಅವರು ಉಪಸ್ಥಿತರಿದ್ದರು.
Read More

ಲಯನ್ಸ್ ಅಂಬಾಸಿಡರಸ್ ಸಂಸ್ಥೆಯಿಂದ ಮಾಜಿ ರಾಜ್ಯಪಾಲರುಗಳು ಮಾಸಾಚರಣೆ

ಲಯನ್ಸ್ ಅಂಬಾಸಿಡರಸ್ ಸಂಸ್ಥೆಯಿಂದ ಮಾಜಿ ರಾಜ್ಯಪಾಲರುಗಳು ಮಾಸಾಚರಣೆ ಲಯನ್ಸ್ ಅಂತಾರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಅಂಬಾಸಿಡರಸ್ ಲಯನ್ನ ಸಂಸ್ಥೆಯು ಮಾಜಿ ರಾಜ್ಯಪಾಲರುಗಳ ಮಾಸಾಚರಣೆ ಹಾಗೂ 317G ನ 2022.23 ನೇ ಸಾಲಿಗೆ ಚುನಾಯಿತಾ ಲಯನ್ಸ್ ನೇತಾರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ 317A ಜಿಲ್ಲೆಯ ಮಾಜಿ ರಾಜ್ಯಪಾಲರುಗಳಾದ ಲಯನ್ ಕೆ ದೇವೆಗೌಡ ಮತ್ತು ಲಯನ್ ಡಾ.ಜಿ.ಆರ್ .ರಮೇಶ್ ರವರನ್ನು ಸನ್ಮಾನಿಸಲಾಯಿತು ಲಯನ್ಸ್ 317 G ನೂತನವಾಗಿ ಚುನಾಯಿತರಾಗಿರುವ ಲಯನ್ ಎನ್ ಕೃಷ್ಣ ಗೌಡ
Read More