ಸಾ.ರಾ.ಮಹೇಶ್ ಪುತ್ರ ನಿಂದ ಪದವಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ…
ಸಾ.ರಾ.ಮಹೇಶ್ ಪುತ್ರ ನಿಂದ ಪದವಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ… ಮೈಸೂರು,ಜ24,Tv10 ಕನ್ನಡಕೆ.ಆರ್.ನಗರದ ಪ್ರಥಮ ದರ್ಜೆ ಕಾಲೇಜಿನ ವಿಧ್ಯಾರ್ಥಿಗಳಿಗೆ ಸಾ.ರಸ.ಸ್ನೇಹ ಬಳಗ ವತಿಯಿಂದ ನೋಟ್ ಬುಕ್ ವಿತರಿಸಲಾಯಿತು. ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಾರಾ ಮಹೇಶ್ ರವರ ನೇತೃತ್ವದಲ್ಲಿ ಸತತ 19 ವರ್ಷಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದುಇಂದು ಸಾರಾ ಸ್ನೇಹ ಬಳಗದ ವತಿಯಿಂದ ವಿತರಣೆ ಮಾಡಲಾಯಿತು. ನೋಟ್ ಬುಕ್ ವಿತರಣೆ ಕಾರ್ಯಕ್ರಮಕ್ಕೆ ಸಾ.ರಾ.ಮಹೇಶ್ ಪುತ್ರ ಜಯಂತ್ ರವರು ನೋಟ್ ಬುಕ್ ಗಳನ್ನ
Read More