ಲೋಕಾಯುಕ್ತದಿಂದ ಅಹವಾಲು ಸ್ವೀಕಾರ…ಮಿನಿ ವಿಧಾನಸೌಧದಲ್ಲಿ ಕಾರ್ಯಕ್ರಮ..
ಮೈಸೂರು,ಸೆ18,Tv10 ಕನ್ನಡ ಮೈಸೂರು ಮಿನಿ ವಿಧಾನ ಸೌಧ ಸಭಾಂಗಣ ಇಂದು ಲೋಕಾಯುಕ್ತ ವತಿಯಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ರು.ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ SP, ಹಾಗೂ ಡಿ ವೈ ಎಸ್ ಪಿ ಗಳಾದ ಶ್ರೀ ಕೃಷ್ಣಯ್ಯ. ವಿ, ಶ್ರೀ ಮಾಲತೇಶ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಉಮೇಶ್, ರವಿಕುಮಾರ್, ಅಶೋಕ್ ಕುಮಾರ್ ಹಾಗೂ ರೂಪಶ್ರೀ ಸಿಬ್ಬಂದಿಗಳು ಭಾಗವಹಿಸಿ ಅಹವಾಲು ಸ್ವೀಕರಿಸಿದರು. ಮೈಸೂರು ನಗರ ವ್ಯಾಪ್ತಿ ಗೆ ಸಂಬಂಧ ಪಟ್ಟಂತೆ
Read More