ಒಂಟಿಕೊಪ್ಪಲ್ ಸ್ವಾಗತ ಕಮಾನುಗೇಟ್ ಬಳ್ಳಿ ಕಾಟ…ಕಣ್ಮುಚ್ಚಿ ಕುಳಿತ ವಲಯ 4 ರ ಅಧಿಕಾರಿಗಳು…
ಮೈಸೂರು,ಸೆ9,Tv10 ಕನ್ನಡ ಮೈಸೂರಿನ ಪ್ರತಿಷ್ಠಿತ ಬಡಾವಣೆ ಒಂಟಿಕೊಪ್ಪಲ್ ಗೆ ಸ್ವಾಗತ ಕೋರುವ ಕಮಾನು ಗೇಟ್ ಗೆ ಬಳ್ಳಿ ಕಾಟ ಶುರುವಾಗಿದೆ.ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಲಕ್ಷಾಂತರ ಹಣ ಖರ್ಚುಮಾಡಿ ನಿರ್ಮಿಸಲಾದ ಕಮಾನುಗೇಟು ತುಕ್ಕು ಹಿಡಿಯತ್ತಿದೆ.ಜೊತೆಗೆ ಗೇಟ್ ನ ಅರ್ಧ ಭಾಗವನ್ನ ಗಿಡಬಳ್ಳಿಗಳು ಆವರಿಸಿಕೊಂಡಿದೆ.ವಲಯ 4 ರ ಕಚೇರಿಯ ಕೂಗಳತೆ ದೂರದಲ್ಲಿದ್ದರೂ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಶೋಚನೀಯ.ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅಕ್ಷರಗಳು ಬಣ್ಣ ಕಳೆದುಕೊಂಡಿ ನಿರ್ಜೀವ ಸ್ಥಿತಿ ತಲುಪಿದೆ.ಕೆ.ಆರ್.ಎಸ್ ಗೆ
Read More