ಮುಡಾ ನಗರ ಯೋಜಕ ಸದಸ್ಯ ಆರ್.ಶೇಷ ರವರಿಗೆ ಅಧೀಕ್ಷಕ ಅಭಿಯಂತರರು ಪ್ರಭಾರ ಆಗಿ ನೇಮಕ..
ಮೈಸೂರು,ಮಾ15,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜಕ ಸದಸ್ಯರಾಗಿರುವ ಆರ್.ಶೇಷ ರವರನ್ನ ಅಧೀಕ್ಷಕ ಅಭಿಯಂತರರು ಪ್ರಭಾರ ಆಗಿ ನೇಮಕ ಮಾಡಲಾಗಿದೆ. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಎನ್.ಬಿ.ಚೆನ್ನಕೇಶವ ರವರನ್ನ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.ಅಧೀಕ್ಷಕ ಅಭಿಯಂತರ ಅಧಿಕ ಪ್ರಭಾರ ಹುದ್ದೆಯನ್ನ ಆರ್.ಶೇಷ ರವರಿಗೆ ವಹಿಸಿ ಮುಡಾ ಆಯುಕ್ತರಾದ ದಿನೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ…
Read More