ಖಾಸಗಿ ಕಂಪನಿ ಸಲಹೆ ಮೇರೆಗೆ ಶೇರು ಮಾರುಕಟ್ಟೆಯಲ್ಲಿ ಹೂಡಿದ ಹಣ ಗಾಯಬ್…64 ಲಕ್ಷ ಕಳೆದುಕೊಂಡ ವೃದ್ದ…
ಮೈಸೂರು,ಫೆ10,Tv10 ಕನ್ನಡ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೇರಳ ಲಾಭ ಪಡೆಯಬಹುದೆಂದು ಖಾಸಗಿ ಕಂಪನಿಯೊಂದು ನೀಡಿದ ಸಲಹೆ ನಂಬಿ ಮೈಸೂರಿನ ವೃದ್ದರೊಬ್ಬರು 64 ಲಕ್ಷ ಹಣ ಕಳೆದುಕೊಂಡಿದ್ದಾರೆ.ಜಯಲಕ್ಷ್ಮೀಪುರಂ ನಿವಾಸಿ ರವಿರಾಮ್ ಚಂದ್ರನ್(76) ಹಣ ಕಳೆದುಕೊಂಡವರು.ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಲಾಭಗಳಿಸಲು ಚಿಂತಿಸಿದ ರವಿರಾಮಚರಣ್ ರವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸರ್ಚ್ ಮಾಡಿದಾಗ A9 FEDILITY EXCHANGE GROUP MUMBAI ನವರು ಸಲಹೆ ನೀಡಲು ಮುಂದಾಗಿದ್ದಾರೆ.ಸಂಸ್ಥೆ ನೀಡಿದ ಸಲಹೆ ಮೇರೆಗೆ
Read More