ಚರಂಡಿ ವಿಚಾರಕ್ಕೆ ಕಿರಿಕ್…ಮಹಿಳೆ ಮನೆಗೆ ನುಗ್ಗಿ ಹಲ್ಲೆ…ವಿಡಿಯೋ ವೈರಲ್…
ನಂಜನಗೂಡು,ಮಾ21,Tv10 ಕನ್ನಡ ಚರಂಡಿ ಸ್ವಚ್ಛಗೊಳಿಸುವ ವಿಚಾರದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕು ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.ಹುರಾ ಗ್ರಾಮಪಂಚಾಯ್ತಿ ಅಧ್ಯಕ್ಷೆ ತಾಯಮ್ಮ,ಈಕೆಯ ಗಂಡ ಸೋಮಣ್ಣ ಹಾಗೂ ಮಗ ಶಿವರಾಜು ಎಂಬುವರು ಪಕ್ಕದ ಮನೆಯಲ್ಲಿ ವಾಸವಿದ್ದ ಮಮತಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.ಸಧ್ಯ ಹಲ್ಲೆ ನಡೆಸಲು ಮನೆ ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…
Read More