TV10 Kannada Exclusive

ಸರ್ಕಾರಕ್ಕೆ 79.29 ಕೋಟಿ ಪಂಗನಾಮ ಪ್ರಕರಣ…ಸಿಐಡಿ ತನಿಖೆಗೆ ತಡೆಯಾಜ್ಞೆ…

ಮೈಸೂರು,ಡಿ30,Tv10 ಕನ್ನಡನಂಜನಗೂಡು ತಾಲ್ಲೂಕು ಹಿಮ್ಮಾವು ಗ್ರಾಮ, ಸರ್ವೆ ನಂ. 399ರಿಂದ 422 ಮತ್ತು 424 ಜಮೀನುಗಳಿಗೆ ಖಾತೆ ಮಾಡಿರುವ ಸಂಬಂಧ ಸರ್ಕಾರಕ್ಕೆ 79.29 ಕೋಟಿ ನಷ್ಟ ಆಗಿದೆ ಎಂದು ದೂರು ನೀಡಿ ಸರ್ಕಾರದ ವತಿಯಿಂದ FIR ದಾಖಲು ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ತನಿಖೆ CID ಮೆಟ್ಟಿಲೇರಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್‌ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಡೆಯಾಜ್ಞೆ ನೀಡಿದೆ.ಸಿಐಡಿತನಿಖೆ ಆದೇಶವನ್ನು ಪ್ರಶ್ನಿಸಿ ನಿವೃತ್ತ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ
Read More

ಶ್ರೀರಂಗಪಟ್ಟಣಅಕ್ರಮ ಖಾತೆ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ಅವರನ್ನು

ಶ್ರೀರಂಗಪಟ್ಟಣಅಕ್ರಮ ಖಾತೆ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ಅವರನ್ನು ಜಿಪಂ ಸಿಇಒ ಶಾಂತ ಹುಲ್ಮನಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.ತಾಲೂಕಿನ ಹೊಸಹುಂಡವಾಡಿ ಗ್ರಾಮದ ಹೆಚ್.ಸಿ ರಘು ಎಂಬುವವರಿಗೆ ಸೇರಿದ್ದ ಗ್ರಾಮದಲ್ಲಿ ೩೧ * ೪೧ ಅಳತೆ ಮನೆಯನ್ನು ಅಕ್ರಮವಾಗಿ ಪುಟ್ಟಲಕ್ಷö್ಮಮ್ಮ ಮತ್ತು ಚನ್ನೇಗೌಡರವರ ಹೆಸರಿಗೆ ಅಕ್ರಮ ಖಾತೆ ಮಾಡಿರುವ ಬಗ್ಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ, ಸಹಾಯಕ
Read More

ಕ್ವಾರಿಯಲ್ಲಿ ಬಂಡೆ ಕುಸಿತ…ಇಬ್ಬರು ಕಾರ್ಮಿಕರ ದುರ್ಮರಣ…ಚಾಮರಾಜನಗರದಲ್ಲಿ ದುರಂತ…

ಕ್ವಾರಿಯಲ್ಲಿ ಬಂಡೆ ಕುಸಿತ…ಇಬ್ಬರು ಕಾರ್ಮಿಕರ ದುರ್ಮರಣ…ಚಾಮರಾಜನಗರದಲ್ಲಿ ದುರಂತ… *ಚಾಮರಾಜನಗರ,ಡಿ26,Tv10 ಕನ್ನಡ”ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿದು ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಮಾರ್ ಮತ್ತು ಶಿವರಾಜು ಮೃತ ದುರ್ದೈವಿಗಳು. ಸಿದ್ದರಾಜು ಸ್ಥಿತಿ ಗಂಭೀರವಾಗಿದೆ. ಕಾಗಲವಾಡಿ‌ ಮೊಳೆ ಗ್ರಾಮದ ಇವರೆಲ್ಲರೂ ಕ್ಲಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಕ್ವಾರೆಗೆ ಕುಳಿ ಹೊಡೆಯಬೇಕಾದರೆ ಮೇಲಿನಿಂದ ಬಂಡೆ ಬಿದ್ದಿದ್ದು, ಇದರಡಿ ಸಿಲುಕಿ
Read More

ಪೌತಿಖಾತೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಬೇಕು-ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ

ಪೌತಿಖಾತೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಬೇಕು-ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮೈಸೂರು,ಡಿ26,Tv10 ಕನ್ನಡಪೌತಿ ಖಾತೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ. ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಮೈಸೂರು ಹಾಗೂ ಕೃಷಿಕ ಸಮಾಜ ಮೈಸೂರು. ಸಹಯೋಗದಲ್ಲಿ ನಾಗೇನಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ ಅಂಗವಾಗಿ ರೈತ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಮೀನಿನ ಅನುಭವದಲ್ಲಿ ಇದ್ದರು
Read More

ಮೈಸೂರು ಮೈಸೂರಿನ ಪತ್ರಕರ್ತರ ಭವನದಲ್ಲಿ ನಮ್ಮ ಸಂಘದ ಅಂದರೆ ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಆರನೇ ವರ್ಷದ ವಾರ್ಷಿಕೋತ್ಸವ

ಮೈಸೂರು ಮೈಸೂರಿನ ಪತ್ರಕರ್ತರ ಭವನದಲ್ಲಿ ನಮ್ಮ ಸಂಘದ ಅಂದರೆ ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಆರನೇ ವರ್ಷದ ವಾರ್ಷಿಕೋತ್ಸವ ಹಾಗೂ 2023ನೇ ದಿನದರ್ಶಿಕೆ ಬಿಡುಗಡೆ ಸಮಾರಂಭ ಹಾಗೂ ನಮ್ಮ ಮೈಸೂರು ನಗರ ಪತ್ರಿಕಾ ವಿತರಕರ ಮಕ್ಕಳು 2021#2022 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಮುಂದೆ ಭವಿಷ್ಯದಲ್ಲಿ ಮಕ್ಕಳು ಇನ್ನು ಹೆಚ್ಚು ಹೆಚ್ಚಾಗಿ
Read More

ತೋಟದ ಮನೆಗೆ ದಾಳಿ ನಡೆಸಿ ನಾಲ್ಕು ಮೇಕೆ ಬಲಿ ಪಡೆದ ಚಿರತೆ ದಂಡು…ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಆರೋಪ…

ತೋಟದ ಮನೆಗೆ ದಾಳಿ ನಡೆಸಿ ನಾಲ್ಕು ಮೇಕೆ ಬಲಿ ಪಡೆದ ಚಿರತೆ ದಂಡು…ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಆರೋಪ… ಮಂಡ್ಯ,ಡಿ25,Tv10 ಕನ್ನಡತೋಟದ ಮನೆಗೆ ದಾಳಿ ನಡೆಸಿದ ಮೂರು ಚಿರತೆಗಳ ದಂಡು ನಾಲ್ಕು ಮೇಕೆಗಳನ್ನ ಬಲಿಪಡೆದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರತಾಲೂಕು ಬೃಂದಾವನ ಗಾರ್ಡನ್ ನಲ್ಲಿ ನಡೆದಿದೆ.ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಇರುವ ಚಂದ್ರಶೇಖರ್ ಎಂಬುವರಿಗೆ ಸೇರಿದ ತೋಟದ ಮನೆಗೆ ನುಗ್ಗಿದ ಮೂರು ಚಿರತೆಗಳು ನಾಲ್ಕು ಮೇಕೆಗಳನ್ನ ಕೊಂದು ಹಾಕಿದೆ.ಚಿರತೆ ದಾಳಿ ನಡೆಸಿರುವ ದೃಶ್ಯಗಳು ಸಿಸಿ
Read More

IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್

IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ… Tv10 ಕನ್ನಡಭಾರತ ಮತ್ತು ಬಾಂಗ್ಲಾದೇಶದ ನಡುವಿನ ಎರಡನೇ ಟೆಸ್ಟ್ ರೋಮಾಂಚನಕಾರಿಯಾಗಿ ಕೊನೆಗೊಂಡಿದೆ.ತೂಗುಯ್ಯಾಲಯಂತಾಡಿದ ವಿಜಯಲಕ್ಷ್ಮಿ ಕೊನೆಗೂ ಭಾರತಕ್ಕೆ ಒಲಿದಿದ್ದಾಳೆ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ರವರ ದಿಟ್ಟ ಹೋರಾಟಕ್ಕೆ ಫಲ ದೊರೆತಿದೆ.ಏಳನೇ ವಿಕೆಟ್ ಗೆ ಇಬ್ಬರ ನಡುವೆ 70 ರನ್ ಗಳ ಜೊತೆಯಾಟ ಭಾರತಕ್ಕೆ ಗೆಲುವಿನ ನಗೆ
Read More

ಮರ್ಕ್ಯೂರಿ ಬಾಬಾ ವಿಧಿವಶ…ಲೈವ್ ನಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಬಾಬಾ ಇನ್ನಿಲ್ಲ…

ಮರ್ಕ್ಯೂರಿ ಬಾಬಾ ವಿಧಿವಶ…ಲೈವ್ ನಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಬಾಬಾ ಇನ್ನಿಲ್ಲ… ಮೈಸೂರು,ಡಿ22,Tv10 ಕನ್ನಡಖಾಸಗಿ ಚಾನೆಲ್ ಗಳ ನೇರಪ್ರಸಾರದಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಮರ್ಕ್ಯೂರಿ ಬಾಬಾ ವಿಧಿವಶರಾಗಿದ್ದಾರೆ.ಉದಯಗಿರಿಯಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಸಿಲುಕಿದ್ದ ಜುನೈದ್ @ಮರ್ಕ್ಯೂರಿ ಬಾಬಾ ರವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.ದುಬೈಗೆ ತೆರಳಿದ್ದ ಮರ್ಕ್ಯೂರಿ ಬಾಬಾ ರವರು ನಾಲ್ಕು ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಮೈಸೂರಿನ ಮನೆಗೆ ತಲುಪಿದ್ದರು.ಮನೆಯಲ್ಲೇ ಅವರಿಗೆ ಚಿಕಿತ್ಸೆ
Read More

ಮೈಸೂರು ಜಿಲ್ಲೆ ನೂತನ ಎಸ್ಪಿಯಾಗಿ ಸೀಮಾ ಲಟ್ಕರ್ ಅಧಿಕಾರ ಸ್ವೀಕಾರ…

ಮೈಸೂರು ಜಿಲ್ಲೆ ನೂತನ ಎಸ್ಪಿಯಾಗಿ ಸೀಮಾ ಲಟ್ಕರ್ ಅಧಿಕಾರ ಸ್ವೀಕಾರ… ಮೈಸೂರು,ಡಿ21,Tv10 ಕನ್ನಡಮೈಸೂರು ಜಿಲ್ಲೆ ನೂತನ ಎಸ್ಪಿಯಾಗಿ ಸೀಮಾ ಲಟ್ಕರ್ ಇಂದು ಅಧಿಕಾರ ಸ್ವೀಕರಿಸಿದರು.ಗುಪ್ತಚರ ಇಲಾಖೆಗೆ ವರ್ಗಾವಣೆಗೊಂಡ ಆರ್.ಚೇತನ್ ರವರು ಅಧಿಕಾರ ಹಸ್ತಾಂತರಿಸಿದರು.ಎಸ್ಪಿ ಆರ್.ಚೇತನ್ ವರ್ಗಾವಣೆಯಾಗಿದ್ದಾರೆ.ಚೇತನ್ ರವರ ಸ್ಥಳಕ್ಕೆ ಸೀಮಾ ಲಟ್ಕರ್ ರವರನ್ನ ನೇಮಕ ಮಾಡಲಾಗಿದೆ.ಬೆಂಗಳೂರು ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೀಮಾ ಲಟ್ಕರ್ ರವರು ಮೈಸೂರು ಜಿಲ್ಲೆ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ….
Read More

ಡಿಸಿಪಿ ಪ್ರದೀಪ್ ಘುಂಟಿ ವರ್ಗಾವಣೆ…ನೂತನ ಡಿಸಿಪಿಯಾಗಿ ಎಂ.ಮುತ್ತುರಾಜು ನೇಮಕ…

ಡಿಸಿಪಿ ಪ್ರದೀಪ್ ಘುಂಟಿ ವರ್ಗಾವಣೆ…ನೂತನ ಡಿಸಿಪಿಯಾಗಿ ಎಂ.ಮುತ್ತುರಾಜು ನೇಮಕ… ಮೈಸೂರು,ಡಿ21,Tv10ಕನ್ನಡಮೈಸೂರು ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರದೀಪ್ ಘುಂಟಿ ವರ್ಗಾವಣೆಯಾಗಿದ್ದಾರೆ.ಪ್ರದೀಪ್ ಘುಂಟಿ ರವರ ಸ್ಥಳಕ್ಕೆ ಎಂ.ಮುತ್ತುರಾಜ್ ರನ್ನ ನೇಮಕ ಮಾಡಲಾಗಿದೆ.ಪ್ರದೀಪ್ ಘುಂಟಿ ರವರಿಗೆ ಇದುವರೆಗೆ ಸ್ಥಳ ಸೂಚಿಸಿಲ್ಲ.ಗುಪ್ತಚರ ಇಲಾಖೆ ಎಸ್ಪಿಯಾಗಿದ್ದ ಮುತ್ತುರಾಜು ರವರು ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆಯ ನೂತನ ಡಿಸಿಪಿ ಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ…
Read More