TV10 Kannada Exclusive

ಗಂಡನ ಕೊಂದ‌ ಹೆಂಡತಿಗೆ ಇತ್ತು ಅನೈತಿಕ ಸಂಬಂಧ.ಸತ್ಯ ರಿವೀಲ್ ಮಾಡಿದ ಫೋಟೋಸ್…

ನಂಜನಗೂಡು,ನ22,Tv10 ಕನ್ನಡ ಗಂಡನ ಕೊಂದ ಹೆಂಡತಿಗೆ ಅನೈತಿಕ ಸಂಬಂಧ ಇರುವುದು ಬಹಿರಂಗವಾಗಿದೆ.ಲವರ್ ಜೊತೆ ಇರುವ ಫೋಟೋಗಳು ಸತ್ಯವನ್ನ ರಿವೀಲ್ ಮಾಡಿದೆ.ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಮುಹೂರ್ತ ಇಟ್ಟಿದ್ದ ಹೆಂಡತಿಯ ಗುಟ್ಟುರಟ್ಟಾಗಿದೆ.ಲವರ್ ಜೊತೆಗಿನ ಸಂಗೀತಾಳ ಫೋಟೋಗಳು ವೈರಲ್ ಆಗಿವೆ.ಪತಿ ರಾಜೇಂದ್ರನನ್ನ ದರೋಡೆ ನೆಪದಲ್ಲಿ ಪ್ರಿಪ್ಲಾನ್ ಮಾಡಿ, ಕೊಲೆ ಮಾಡಿಸಿದ್ದ ಸಂಗೀತಾ ಸಂಚು ಬಯಲಾಗಿದೆ.ಏಳು ವರ್ಷದ ಹಿಂದೆ ರಾಜೇಂದ್ರನನ್ನೂ ಪ್ರೀತಿಸಿ ಮದುವೆ ಆಗಿದ್ದ ಸಂಗೀತಾ ಲವರ್ ಪ್ರವೀಣ್ ಜೊತೆಗೂ ಸಂಬಂಧ ಇಟ್ಟುಕೊಂಡಿದ್ದಳು.ಪ್ರವೀಣ್ ಜೊತೆ ಸಲುಗೆಯಿಂದ
Read More

ರೌಡಿಶೀಟರ್ ಧನರಾಜ್ ಬೋಲಾ ಮೇಲೆ ಅಟ್ಯಾಕ್…10 ಜನರ ತಂಡದಿಂದ ದಾಳಿ…ಮಾರಕಾಸ್ತ್ರಗಳಿಂದ ಹಲ್ಲೆ…ನಂಜನಗೂಡಿನಲ್ಲಿ ಮತ್ತೆ ಹೊರಬಂದ ಲಾಂಗು ಮಚ್ಚು…

ನಂಜನಗೂಡು,ನ22,Tv10 ಕನ್ನಡ ನಂಜನಗೂಡಿನಲ್ಲಿ ಮತ್ತೆ ಲಾಂಗು ಮಚ್ಚು ಝಳಪಿಸಿದೆ.ರೌಡಿ ಶೀಟರ್ ಧನರಾಜ್ ಭೋಲಾ ಮೇಲೆ ಅಟ್ಯಾಕ್ ಮಾಡಲಾಗಿದೆ.10 ಜನರ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.ನಂಜನಗೂಡು ಪಟ್ಟಣದ ಶಂಕರಪುರ ಬಡಾವಣೆ ಬಳಿ ನಡೆದಿದೆ.ನಂಜನಗೂಡು ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಭಾವಮೈದುನ ರಘು ಹಾಗೂ ಇತರರು ಅಟ್ಯಾಕ್ ಮಾಡಿದ್ದಾರೆ.ಬೈಕ್ ನಲ್ಲಿ ಬರುತ್ತಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ.ಧನರಾಜ್ ಭೋಲಾ ನ ಬೆರಳುಗಳು ಕಟ್ ಆಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ರಘು ಹಾಗೂ ಕಾರ್ತಿಕ್ ಎಂಬುವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ವೈಯುಕ್ತಿಕ
Read More

ಸೈಬರ್ ಅಪರಾಧ ತಡೆ…ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಜಾಗೃತಿ…

ಸೈಬರ್ ಅಪರಾಧ ತಡೆ…ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಜಾಗೃತಿ… ಮೈಸೂರು,ನ21,Tv10 ಕನ್ನಡ ಸೈಬರ್ ಅಪರಾಧ ತಡೆ ಬಗ್ಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಮೈಸೂರಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.ಮೈಸೂರು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆ ಮುಖ್ಯಪೇದೆ ಎನ್.ಮಹೇಶ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಸೈಬರ್ ಅಪರಾಧಿಗಳು ಅಮಾಯಕ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಹೊಂಚುಹಾಕಿ ಕುಳಿತಿರುತ್ತಾರೆ. ಅಪರಾಧಗಳ ಕುರಿತು
Read More

ಗ್ರಾ.ಪಂ.ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಯತ್ನ…ಕಚೇರಿಯಲ್ಲೇ ಮಾತ್ರೆ ಸೇವನೆ…ಕಾರ್ಯದರ್ಶಿ ದಿವ್ಯಾ ಆಸ್ಪತ್ರೆಗೆ ದಾಖಲು…

ಮೈಸೂರು,ನ21,Tv10 ಕನ್ನಡ ಸಿಎಂ ತವರಿನಲ್ಲಿ ವರುಣಾ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ದಿವ್ಯಾ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸಿಎಂ ತವರು ವರುಣಾ ಪಂಚಾಯ್ತಿಗೆ ಬರುಲು ಪ್ರವೀಣ್ ಕುಮಾರ್ ಎಂಬುವರು ಕುತಂತ್ರ ನಡೆಸಿದ ಹಿನ್ನಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಹೇಳಲಾಗಿದೆ.ದಿವ್ಯಾಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ICU ನಲ್ಲಿ ದಿವ್ತಾ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ದಿವ್ಯಾರನ್ನ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಾನಸಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು
Read More

CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ ಅಮಾನತು…

CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ ಅಮಾನತು… ಮೈಸೂರು,ನ20,Tv10 ಕನ್ನಡ ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ 7.45 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಮೀಸಲು ಪಡೆ‌ (CAR) ಮುಖ್ಯಪೇದೆ ಚೆನ್ನಕೇಶವ ರವರನ್ನ ಸಸ್ಪೆಂಡ್ ಮಾಡಲಾಗಿದೆ.ವಂಚನೆಗೆ ಒಳಗಾದ ವ್ಯಕ್ತಿ ಚೆನ್ನಕೇಶವ ಹಾಗೂ ಈತನ ಪತ್ನಿ ಸೇರಿದಂತೆ ಹಲವರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಈ ಹಿನ್ನಲೆ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಅಕ್ಷರ
Read More

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಪ್ರಕರಣ…ವಹಿವಾಟಿಗೆ ಬ್ರೇಕ್…ವಲಯ ಆಯುಕ್ತರಿಗೆ MAD ಆಯುಕ್ತ ಸೂಚನೆ…

ಮೈಸೂರು,ನ20,Tv10 ಕನ್ನಡ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಹಿವಾಟು ನಡೆಸದಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ವಲಯ ಕಚೇರಿ 4 ರ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಅಧಿಕಾರಿ ಹಾಗೂ ಓರ್ವ ನೌಕರ ಅಮಾನತಾಗಿದ್ದಾರೆ.ಸಸ್ಪೆಂಡ್ ಆದವರು ತಡೆಯಾಜ್ಞೆ ತಂದಿದ್ದಾರೆ.ಆದರೆ ಪ್ರಕರಣ ಸಂಬಂಧ ಇಲಾಖೆ ತನಿಖೆ ನಡೆಯುತ್ತಿದೆ.ತನಿಖೆ ಅಂತಿಮವಾಗುವವರೆಗೆ ಆಸ್ತಿಗೆ ಸಂಬಂಧ ಪಟ್ಟಂತೆ ಯಾವುದೇ ವಹಿವಾಟು ನಡೆಸದಂತೆ ಸೂಚನೆ ನೀಡಿದ್ದಾರೆ. ಗೋಕುಲಂ
Read More

ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಗೆ ಟಿಶ್ಯೂ ಪೇಪರ್ ಅಂಟಿಸಿ ಸಿಕ್ಕಿಬಿದ್ದ ಭೂಪ…

ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಗೆ ಟಿಶ್ಯೂ ಪೇಪರ್ ಅಂಟಿಸಿ ಸಿಕ್ಕಿಬಿದ್ದ ಭೂಪ… ಮೈಸೂರು,ನ20,Tv10 ಕನ್ನಡ ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಬೈಕ್ ಚಾಲನೆ ಮಾಡಿದ ಸವಾರ ಸಿಕ್ಕಿಬಿದ್ದಿದ್ದಾನೆ.ವಾಹನ ಮಾಲೀಕನ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.ಯಮಹಾ ಬೈಕ್ KA09JY 0275 ನೊಂದಣಿ ಸಂಖ್ಯೆಯ ಪ್ಲೇಟ್ ನ ಕೊನೆಯ ಎರಡು ಸಂಖ್ಯೆ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಚಾಲನೆ ಮಾಡುತ್ತಿದ್ದ ವೇಳೆ ಕೆ.ಆರ್.ಟ್ರಾಫಿಕ್ ಪೊಲೀಸರ
Read More

ಸಾಲ ಭಾಧೆ‌…ವಿಷ ಸೇವಿಸಿ ರೈತ ಆತ್ಮಹತ್ಯೆ..

ಮಂಡ್ಯ,ನ19,Tv10 ಕನ್ನಡ ಸಾಲಭಾದೆ ಹಿನ್ನಲೆ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಅಗಟಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ತ್ರಿಪುರ ಸುಂದರ (42) ಮೃತ ರೈತ.ಬೆಳೆ ಸಾಲ, ಕೈ ಸಾಲ, ಮೈಕ್ರೋ ಫೈನಾನ್ಸ್ ನಲ್ಲಿ ಸಾಲಸುಮಾರು 10 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.ರೇಷ್ಮೆಗೆ ಸಿಂಪಡಿಸುವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಪಾಂಡವಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…
Read More

ಶಬರಿಮಲೆಯಲ್ಲಿ ಮಂಡಲಪೂಜೆ…ಹರಿಬಂದ ಭಕ್ತಸಾಗರ…ಅವ್ಯವಸ್ಥೆ…ಭಕ್ತರ ಪರದಾಟ…

ಶಬರಿಮಲೆಯಲ್ಲಿ ಮಂಡಲಪೂಜೆ…ಹರಿಬಂದ ಭಕ್ತಸಾಗರ…ಅವ್ಯವಸ್ಥೆ…ಭಕ್ತರ ಪರದಾಟ… ಶಬರಿಮಲೆ,ನ19,Tv10 ಕನ್ನಡ ಶಬರಿಮಲೆಯಲ್ಲಿ ಮಂಡಲಪೂಜೆ ಆರಂಭವಾದ ಹಿನ್ನಲೆ ಭಕ್ತಸಾಗರವೇ ಹರಿದುಬಂದಿದೆ.ನವೆಂಬರ್ 17 ರಿಂದ ಮಂಡಲಪೂಜೆ ಆರಂಭವಾಗಿದೆ.ನಾಡಿನ ವಿವಿದ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.ಅಯ್ಯಪ್ಪನ ದರುಶನಕ್ಕಾಗಿ ಇರುಮುಡಿ ಹೊತ್ತು ಗಂಟೆಗಳ ಕಾಲ ಸರದಿಯಲ್ಲಿ ನಿಂತಿದ್ದಾರೆ.ಭಕ್ತರಸಾಗರವನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.ಅವ್ಯವಸ್ಥೆ ಭಕ್ತರನ್ನ ಕಾಡಿದೆ.ಪೊಲೀಸ್ ಸಿಬ್ಬಂದಿಗಳ ಕೊರತೆಯೂ ಎದ್ದು ಕಾಣುತ್ತಿದೆ.ಇರುವ ಒಂದೇ ಹೋಟೆಲ್ ಗೆ ಫುಲ್ ಡಿಮ್ಯಾಂಡ್.ಊಟ ವಸತಿಗೂ ಪರದಾಟವಾಗಿದೆ.45 ದಿನಗಳ ಕಾಲ ನಡೆಯುವ ಮಂಡಲಪೂಜೆಗೆ
Read More

ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ…ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…ಮಹಿಳೆ ವಿರುದ್ದ FIR…

ಮೈಸೂರು,ನ19,Tv10 ಕನ್ನಡ ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಠಾಣೆಯಲ್ಲೇ ಮಹಿಳೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಹಲ್ಲೆ ನಡೆಸಿದ ಮಹಿಳೆ ವಿರುದ್ದ ಮಹಿಳಾ ಪೇದೆ FIR ದಾಖಲಿಸಿದ್ದಾರೆ. ಸರಸ್ವತಿ.ಜಿ.ವಿ.ರವರೇ ಹಲ್ಲೆಗೊಳಗಾದ ಮಹಿಳಾ ಪೇದೆ.ಲತಾ ಎಂಬುವರೇ ಠಾಣೆಯಲ್ಲೇ ಹಲ್ಲೆ ನಡೆಸಿದ ಮಹಿಳೆ. ರಂಜಿತಾ ಎಂಬುವರ ಜೊತೆ ಲತಾ ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಇಬ್ಬರೂ ಠಾಣೆಗೆ ಬಂದಿದ್ದಾರೆ.ಈ ಸಂಬಂಧ ಎಸ್.ಹೆಚ್.ಓ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ
Read More