ತಂದೆ ಸಾವಿಗಾಗಿ ಮನೆಗೆ ಬಂದ ಡಾಟರ್…ಒಡವೆ ಕ್ಯಾಶ್ ಸಮೇತ ಎಸ್ಕೇಪ್…

ಮೈಸೂರು,ಜು2,Tv10 ಕನ್ನಡ
ತಂದೆ ಸಾವಿನ ಹಿನ್ನಲೆ ಮನೆಗೆ ಬಂದಿದ್ದ ಮಗಳು ಒಡವೆ ನಗದು ಸಮೇತ ಎಸ್ಕೇಪ್ ಆಗಿರುವ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶಿಲ್ಪ ಎಂಬಾಕೆ ಒಡವೆ ಹಾಗೂ ನಗದು ಸಮೇತ ಪರಾರಿಯಾದವಳು.ತಂದೆ ಕೆಂಡಗಣ್ಣಸ್ವಾಮಿ ಎಂಬುವರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.7 ತಿಂಗಳ ಹಿಂದೆ ಸಂಭಂಧಿಕರಲ್ಲೇ ಒಬ್ಬರಾದ ರವೀಂದ್ರ ಎಂಬುವರ ಜೊತೆ ಶಿಲ್ಪ ವಿವಾಹವಾಗಿತ್ತು.ಇಷ್ಟವಿಲ್ಲದ ಮದುವೆ ಆದ್ದರಿಂದ ಶಿಲ್ಪಆಗಾಗ ಗಂಡನ ತೊರೆದು ಬರುತ್ತಿದ್ದಳು.ಏಪ್ರಿಲ್ ತಿಂಗಳಲ್ಲಿ ತಾತ ಪುಟ್ಟಾಚಾರಿ ನಿಧನರಾಗಿದ್ದಾರೆ.ಈ ವೇಳೆ ತಂದೆ ಮನೆಗೆ ಬಂದ ಶಿಲ್ಪ ಕೆಲವೇ ದಿನಗಳಲ್ಲಿ ಪುನೀತ್ ಶೆಟ್ಟಿ ಎಂಬಾತನ ಜೊತೆ ಓಡಿಹೋಗಿದ್ದಾಳೆ.ನಂತರ ಮನೆಗೆ ಹಿಂದಿರುಗಿದ ಶಿಲ್ಪ ಕೆಲವೇ ದಿನಗಳಲ್ಲಿ ಒಡವೆ ಮತ್ತು ನಗದು ಸಮೇತ ತಂದೆ ಕೆಂಡಗಣ್ಣಸ್ವಾಮಿ ಮನೆಯಿಂದ ನಾಪತ್ತೆಯಾಗಿದ್ದಾಳೆ.ಮಗಳನ್ನ ಪತ್ತೆ ಹಚ್ಚಿಕೊಡುವಂತೆ ಕೆಂಡಗಣ್ಣಸ್ವಾಮಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *