ಮಲಿನವಾಗುತ್ತಿರುವ ಹುಲ್ಲಹಳ್ಳಿ ನಾಲೆ ನೀರು…ಕಾವೇರಿ ನೀರಾವರಿ ನಿಗಮದಿಂದ ದೇಬೂರು ಗ್ರಾ.ಪಂ. ಪಿಡಿಓ ಗೆ ಪತ್ರ…
ನಂಜನಗೂಡು,ಡಿ18,Tv10 ಕನ್ನಡ ನಂಜನಗೂಡು ತಾಲೂಕು ದೇಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹುಲ್ಲಹಳ್ಳಿ ನಾಲೆಯ ಕೆಕವು ಭಾಗಗಳಲ್ಲಿ ನಾಲೆ ನೀರು ಮಲಿನವಾಗುತ್ತಿದೆ.ಕೆಲವು ಹಳ್ಳಿಗಳಿಂದ ಬರುತ್ತಿರುವ ಚರಂಡಿ ನೀರು ನಾಲೆಗೆ ಸೇರುತ್ತಿರುವುದರಿಂದ ಮಲಿನವಾಗುತ್ತಿದೆ.ಅಲ್ಲದೆ ಸರ್ವಿಸ್ ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯಗಳನ್ನ ಸುರಿಯಲಾಗುತ್ತಿದೆ.ಹೀಗಾಗಿ ಪರಿಸರ,ನೀರು, ಅಂತರ್ಜಲ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಹೀಗಾಗಿ ಕೂಡಲೇ ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಪಿಡಿಓ ಗೆ ಕಾವೇರಿ ನೀರಾವರಿ ನಿಗಮದಿಂದ ಪತ್ರ ರವಾನೆಯಾಗಿದೆ.ಕಾವೇರಿ ನೀರಾವರಿ ಅಧಿನಿಯಮ 1965 ರ
Read More