TV10 Kannada Exclusive

ಮಾತು ತಪ್ಪಿದ ರಾಮಕೃಷ್ಣ ಆಶ್ರಮ…ಎಂ.ಟಿ.ಎಂ.ಶಾಲೆ ಉಳಿಸಿ ಒಕ್ಕೂಟದಿಂದ ಪ್ರತಿಭಟನೆ…

ಮಾತು ತಪ್ಪಿದ ರಾಮಕೃಷ್ಣ ಆಶ್ರಮ…ಎಂ.ಟಿ.ಎಂ.ಶಾಲೆ ಉಳಿಸಿ ಒಕ್ಕೂಟದಿಂದ ಪ್ರತಿಭಟನೆ… ಮೈಸೂರು,ಅ25,Tv10 ಕನ್ನಡಮಹಾರಾಣಿ ಎಂ.ಟಿ.ಎಂ.ಶಾಲೆ ನಿರ್ಮಾಣ ವಿಚಾರದಲ್ಲಿ ಮತ್ತೆ ಗೊಂದಲ ಶುರುವಾಗಿದೆ.ರಾಮಕೃಷ್ಣ ಆಶ್ರಮದ ಆಡಳಿತ ಮಂಡಳಿ ಕೊಟ್ಟ ಮಾತು ತಪ್ಪಿದೆ ಎಂದು ಆರೋಪಿಸಿ ಎಂ.ಟಿ.ಎಂ.ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಇಂದು ಇನ್ಸ್ಟ್ಯೂಟ್ ಆಫ್ ಇಂಜಿನಿಯರಿಂಗ್ ಮುಂಭಾಗ ಪ್ರತಿಭಟನೆ ನಡೆದಿದೆ.ಸ್ಮಾರಕ ನಿರ್ಮಾಣ ವೇಳೆ ಶಾಲೆ ನಿರ್ಮಾಣಕ್ಕೂ ಆಧ್ಯತೆ ನೀಡುವುದಾಗಿ ಭರವಸೆ ನೀಡಿದ್ದ ಆಡಳಿತ ಮಂಡಳಿ ಮಾತು ತಪ್ಪಿದೆ ಎಂದು ಆರೋಪಿಸಿ ಪ್ರತಿಭಟನೆ
Read More

ಟಿ 20 ವಿಶ್ವಕಪ್…ಇಂದು ಭಾರತ ಪಾಕ್ ಹೈವೋಲ್ಟೇಜ್ ಪಂದ್ಯ…ಬ್ಲೂ ಬಾಯ್ಸ್ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳಿಂದ ವಿಶೇಷ ಪೂಜೆ…

ಟಿ 20 ವಿಶ್ವಕಪ್…ಇಂದು ಭಾರತ ಪಾಕ್ ಹೈವೋಲ್ಟೇಜ್ ಪಂದ್ಯ…ಬ್ಲೂ ಬಾಯ್ಸ್ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳಿಂದ ವಿಶೇಷ ಪೂಜೆ… ಮೈಸೂರು,ಅ23,Tv10 ಕನ್ನಡಟಿ20 ವಿಶ್ವಕಪ್ ಹವಾ ಕ್ರಿಕೆಟ್ ಪ್ರೇಮಿಗಳಲ್ಲಿ ಉತ್ಸಾಹ ತುಂಬಿದೆ.ಇಂದು ಭಾರತ v/s ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಬಗ್ಗುಬಡಿದು ಭಾರತ ಗೆದ್ದು ಬರಲಿ ಎಂದು ಮೈಸೂರಿನ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ನೆರವೇರಿಸಿದರು.ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ರೋಹಿತ್ ಶರ್ಮಾ ಪಡೆ ವಿಜಯೋತ್ಸವ ಆಚರಿಸಲೆಂದು
Read More

ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಎಫ್.ಐ.ಆರ್.ದಾಖಲು ಪ್ರಕರಣ…ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಪಷ್ಟನೆ…

ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಎಫ್.ಐ.ಆರ್.ದಾಖಲು ಪ್ರಕರಣ…ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಪಷ್ಟನೆ… ಮೈಸೂರು,ಅ12,Tv10 ಕನ್ನಡನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಮೈಸೂರು ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಎಫ್.ಐ.ಆರ್.ದಾಖಲಾದ ಪ್ರಕರಣಕ್ಕೆ ಸಂಭಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರತಿಕ್ರಿಯೆ ನೀಡಿದ್ದಾರೆ.ಕಂದಾಯ ಇಲಾಖೆ ನೌಕರರು ನನಗೆ ಮನವಿ ಕೊಟ್ಟಿದ್ದಾರೆ.ಮನವಿಯನ್ನು ಪರಿಶೀಲಿಸಿ ಕಾ‌ನೂನು ಕ್ರಮ ಕೈಗೊಳ್ಳುತ್ತೇವೆ.ಎಫ್‌ಐಆರ್ ಆಗಿರುವ ವಿಚಾರ ನಿನ್ನೆ ರಾತ್ರಿ ನನ್ನ ಗಮನಕ್ಕೆ ಬಂದಿದೆ. ಪರಿಶೀಲನೆ ಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಈಗ
Read More

ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭ…ಬೋನು ಇರಿಸಿದ ಅರಣ್ಯಾಧಿಕಾರಿಗಳು…

ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭ…ಬೋನು ಇರಿಸಿದ ಅರಣ್ಯಾಧಿಕಾರಿಗಳು… ಕೆ.ಆರ್.ಎಸ್,ಅ22,Tv10 ಕನ್ನಡಕೆ.ಆರ್.ಎಸ್. ಬೃಂದಾವನ ಗಾರ್ಡನ್ ನಲ್ಲಿ ಕಾಣಿಸಿಕೊಂಡ ಚಿರತೆಯನ್ನ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬೋನು ಇರಿಸಿದ್ದಾರೆ.ಇಂದು ಬೆಳಿಗ್ಗೆ ಚಿರತೆ ಕಾಣಿಸಿಕೊಂಡ ಹಿನ್ನಲೆ ಮುಂಜಾಗ್ರತೆ ಕ್ರಮವಾಗಿ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.ಕಾವೇರಿ ನೀರಾವರಿ ನಿಗಮದ ಫಾರೂಕ್ ಅಬು ಹಾಗೂ ಅರಣ್ಯಾಧಿಕಾರಿಗಳಾದ ಅನಿತ,ಶಿವ.ಎಂ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.ಸಧ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ…
Read More

ಚಿರತೆ ಪ್ರತ್ಯಕ್ಷ…ಬೃಂದಾವನ ಗಾರ್ಡನ್ ಬಂದ್…

ಚಿರತೆ ಪ್ರತ್ಯಕ್ಷ…ಬೃಂದಾವನ ಗಾರ್ಡನ್ ಬಂದ್… ಮಂಡ್ಯ,ಅ22,Tv10 ಕನ್ನಡಚಿರತೆ ಪ್ರತ್ಯಕ್ಷವಾದ ಹಿನ್ನಲೆ ಕೆ.ಆರ್.ಎಸ್.ನ ಬೃಂದಾವನ ಗಾರ್ಡನ್ ಪ್ರವೇಶ ಬಂದ್ ಮಾಡಲಾಗಿದೆ.ಪ್ರವಾಸಿಗರಿಗೆ ಗೋಚರವಾದ ಹಿನ್ನಲೆ ಪ್ರವೇಶ ನಿಷೇಧಿಸಲಾಗಿದೆ.ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಬೇಕಿದೆ…
Read More

ಮೈಸೂರು ಜಿಲ್ಲೆ ನೂತನ ಡಿ.ಸಿ.ಯಾಗಿ ಡಾ.ಕೆ.ವಿ.ರಾಜೇಂದ್ರ…

ಮೈಸೂರು ಜಿಲ್ಲೆ ನೂತನ ಡಿ.ಸಿ.ಯಾಗಿ ಡಾ.ಕೆ.ವಿ.ರಾಜೇಂದ್ರ… ದಕ್ಷಿಣ ಕನ್ನಡ ಮಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ.ರಾಜೇಂದ್ರ ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ..
Read More

ಆರ್.ಎಂ.ಸೋಮಶೇಖರ್ ದೇವರಾಜ ಉಪವಿಭಾಗದ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ…

ಆರ್.ಎಂ.ಸೋಮಶೇಖರ್ ದೇವರಾಜ ಉಪವಿಭಾಗದ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ… ಮೈಸೂರು,ಅ20,Tv10 ಕನ್ನಡಉದಯಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಎಂ.ಸೋಮಶೇಳರ್ (CHC 456) ರವರು ದೇವರಾಜ ಉಪವಿಭಾಗ ತಿಂಗಳ ಅತ್ಯುತ್ತಮ ಆರಕ್ಷಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ದೇವರಾಜ ಉಪವಿಭಾಗದ ಎಸಿಪಿ ಎಂ.ಎನ್.ಶಶಿಧರ್ ರಿಂದ ಪ್ರಶಂಸನಾ ಪತ್ರ ಸ್ವೀಕರಿಸಿದ್ದಾರೆ.ಸೆಪ್ಟೆಂಬರ್ 2022 ಮಾಹೆಯ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.ಪ್ರಶಂಸನಾ ಪತ್ರ ವಿತರಿಸುವ ಮೂಲಕ ಎಂ.ಆರ್.ಸೋಮಶೇಖರ್ ರವರನ್ನ ಅಭಿನಂದಿಸಲಾಗಿದೆ…
Read More

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಆದೇಶ…ಇನ್ಮುಂದೆ 7 ದಿನಗಳಿಗೇ ಸಿಗಲಿದೆ ಪೌತಿ ಖಾತೆ…

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಆದೇಶ…ಇನ್ಮುಂದೆ 7 ದಿನಗಳಿಗೇ ಸಿಗಲಿದೆ ಪೌತಿ ಖಾತೆ… ಬೆಂಗಳೂರು,ಅ18,Tv10 ಕನ್ನಡರೈತರು ಮತ್ತು ಖಾತೆದಾರರಿಗೆ ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಸಿಹಿ ಸುದ್ದಿ ನೀಡಿದೆ.ಕ್ರಯ ಮತ್ತು ಪೌತಿ ಖಾತೆಗಾಗಿ ಇನ್ನುಮುಂದೆ 30 ದಿನಗಳ ಕಾಲ ಕಾಯುವಂತಿಲ್ಲ.7 ದಿನಗಳಿಗೇ ಪೌತಿ ಖಾತೆ ಮಾಡಿಕೊಡಬೇಕೆಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಹಿಂದೆ ರೈತರು ಹಾಗೂ ಖಾತೆದಾರರು ಪೌತಿ ಖಾತೆ ಪಡೆಯಲು ಅರ್ಜಿ ಸಲ್ಲಿಸಿದ ದಿನದಿಂದ 30 ದಿನಗಳ ವರೆಗೆ
Read More

16 ಕೆರೆಗಳನ್ನ ನಿರ್ಮಿಸಿ ಪ್ರಧಾನಿಯಿಂದ ಶಹಬ್ಬಾಸ್ ಎನ್ನಿಸಿಕೊಂಡಿದ್ದ ಕಾಮೇಗೌಡರು ಇನ್ನಿಲ್ಲ…

16 ಕೆರೆಗಳನ್ನ ನಿರ್ಮಿಸಿ ಪ್ರಧಾನಿಯಿಂದ ಶಹಬ್ಬಾಸ್ ಎನ್ನಿಸಿಕೊಂಡಿದ್ದ ಕಾಮೇಗೌಡರು ಇನ್ನಿಲ್ಲ… ಮಂಡ್ಯ,17,Tv10 ಕನ್ನಡಆಧುನಿಕ ಭಗೀರಥ ಎಂದೇ ಖ್ಯಾತಿ ಪಡೆದಿದ್ದ ಮಳವಳ್ಳಿಯ ಕಾಮೇಗೌಡರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.16 ಕೆರೆಗಳನ್ನ ನಿರ್ಮಿಸಿ ದೇಶದ ಗಮನ ಸೆಳೆದಿದ್ದ ಕಾಮೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.86 ವರ್ಷದ ಕಾಮೇಗೌಡರ ಸಾಧನೆಯನ್ನ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ್ದರು.ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನ ಪಡೆದ ಕಾಮೇಗೌಡರಿಗೆ
Read More

ಬಗೆಹರಿಯದ ಕಬ್ಬು ಬೆಲೆ ದರ ನಿಗದಿ…ಸರ್ಕಾರಕ್ಕೆ 5 ದಿನಗಳ ಗಡುವು…

ಬಗೆಹರಿಯದ ಕಬ್ಬು ಬೆಲೆ ದರ ನಿಗದಿ…ಸರ್ಕಾರಕ್ಕೆ 5 ದಿನಗಳ ಗಡುವು… ಬೆಂಗಳೂರು,ಅ15,Tv10 ಕನ್ನಡ ಕಬ್ಬುದರ ನಿಗದಿ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.ಇಂದು ಬೆಂಗಳೂರಿನಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತಪ್ರತಿನಿಧಿಗಳ ಸಭೆಯಲ್ಲಿ ಅಂತಮ ತೀರ್ಮಾನ ಆಗಿಲ್ಲ. ರೈತ ಮುಖಂಡರು ಸರ್ಕಾರಕ್ಕೆ 20 ರ ವರೆಗೆ ಅಂದರೆ ಐದು ದಿನಗಳ ಅಂತಿಮ ಗಡುವು ನೀಡಿದ್ದಾರೆ.ವಿಧಾನಸೌಧದಲ್ಲಿ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು, ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆದರು
Read More