ಹುಲಿ ಸೆರೆ…ಅರಣ್ಯ ಪ್ರದೇಶಕ್ಕೆ ರವಾನೆ…
ಹುಣಸೂರು,ಮೇ5,Tv10 ಕನ್ನಡ ಕಾಡಿನಿಂದ ನಾಡಿಗೆ ಬಂದಿದ್ದ ಹುಲಿಯನ್ನ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಗಿದೆ.ಹುಣಸೂರು ತಾಲ್ಲೂಕು ಮಳಲಿ ಗ್ರಾಮದಲ್ಲಿ ಸೆರೆಯಾಗಿದೆ.ರೈತ ಮಹಿಳೆ ಸುಲೋಚನಾ ಅವರ ಜಮೀನಿನಲ್ಲಿದ್ದ ಹುಲಿಯನ್ನಸಾಕಾನೆಗಳಾದ ಅಭಿಮನ್ಯು ಭೀಮ ಆನೆಗಳ ಸಹಾಯದಿಂದ ಸೆರೆ ಕಾರ್ಯಾಚರಣೆ ನಡೆಸಲಾಗಿದೆ.ಪ್ರಾಥಮಿಕ ಚಿಕಿತ್ಸೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಕಾಡಿಗೆ ಬಿಟ್ಟಿದ್ದಾರೆ…
Read More