ಮರಗಳ ಮಾರಣಹೋಮ ವಿಚಾರ…ಪುಟಾಣಿಗಳಿಂದ ಪ್ರತಿಭಟನೆ…
ಮೈಸೂರು,ಏ15, ಮೈಸೂರಿನಲ್ಲಿ ರಸ್ತೆ ಅಗಲಿಕರಣಕ್ಕೆ ಮರಗಳ ಮಾರಣಹೋಮ ನಡೆಸಿದ ಹಿನ್ನಲೆಪುಟಾಣಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಮರ ಕಡಿದ ಹಾಕಿದ ರಸ್ತೆಯಲ್ಲಿ ಮರ ಉಳಿಸಿ ಎಂಬ ಪ್ಲೇ ಕಾರ್ಡ್ ಹಿಡಿದು ಜಾಥ ಮಾಡಿದರು.100 ಅಡಿ ರಸ್ತೆ ನಿರ್ಮಾಣಕ್ಕಾಗಿ ಮರ ಕಡಿಯಲಾಗಿತ್ತು.ಅರಣ್ಯ ಇಲಾಖೆ ಅನುಮತಿ ಪಡೆದು ಮರ ಕತ್ತರಿಸಿದ್ದ ಪಾಲಿಕೆ.ಎಸ್ ಪಿ ಕಚೇರಿಯಿಂದ ಹೈದರ್ ಅಲಿ ರಸ್ತೆಯ ಕಾಳಿಕಾಂಬ ದೇಗುಲದವರೆಗೂ ರಸ್ತೆ ನಿರ್ಮಾಣ ನಡೆಯಲಿದೆ.ಹೀಗಾಗಿ40ಕ್ಕೂ ಹೆಚ್ಚು ಮರಗಳನ್ನ ಪಾಲಿಕೆ ತೆರವುಗೊಳಿಸಿದೆ.ಪಾಲಿಕೆ ಹಾಗೂ ಅರಣ್ಯ ಇಲಾಖೆ
Read More