ರಾತ್ರಿ ಪತ್ನಿ ಜೊತೆ ಮಲಗಿದ…ಬೆಳಿಗ್ಗೆ ನೇಣು ಕುಣಿಕೆಯಲ್ಲಿ ಕಾಣಿಸಿಕೊಂಡ…ಬಟ್ಟೆ ಅಂಗಡಿ ನೌಕರ ಸೂಸೈಡ್…
ಮೈಸೂರು,ಮೇ22,Tv10 ಕನ್ನಡ ರಾತ್ರಿ ಊಟ ಮಾಡಿ ಪತ್ನಿ ಜೊತೆ ಮಲಗಿದ್ದ ವ್ಯಕ್ತಿ ಮರುದಿನ ಬೆಳಿಗ್ಗೆ ನೇಣುಕುಣಿಕೆಯಲ್ಲಿ ಕಾಣಿಸಿಕೊಂಡ ಘಟನೆ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿಕೊಪ್ಪಲ್ ನಲ್ಲಿ ನಡೆದಿದೆ.ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ಡೆಜಲ್ಸ್ ಬಟ್ಟೆ ಅಂಗಡಿಯ ನೌಕರ ಸುರೇಶ್ ಆತ್ಮಹತ್ಯೆಗೆ ಶರಣು.ಪತ್ನಿ ಗಾಯಿತ್ರಿ ಕಾಳಿದಾಸ ರಸ್ತೆಯಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದಾರೆ.ಒಂಟಿಕೊಪ್ಪಲ್ ನ ಮೂರು ಅಂತಸ್ತಿನ ಕಟ್ಟಡದಲ್ಲಿ ದಂಪತಿ ವಾಸವಿದ್ದಾರೆ.ರಾತ್ರಿ ಕೆಲಸದಿಂದ ಹಿಂದಿರುಗಿದ ಸುರೇಶ್ ಊಟ ಮಾಡಿ ಪತ್ನಿ ಜೊತೆ ಮಲಗಿದ್ದಾರೆ.ಮರು
Read More