ಅಂಧಕಾಸುರನ ಸಂಹಾರ ವಿವಾದ…ಇಂದು ನಂಜನಗೂಡು ಬಂದ್…ಸಾರ್ವಜನಿಕರಲ್ಲಿ ಗೊಂದಲ…
ನಂಜನಗೂಡು,ಜ4,Tv10 ಕನ್ನಡ ಅಂಧಕಾಸುರ ಸಂಹಾರ ಆಚರಣೆ ವೇಳೆ ನಡೆದ ವಿವಾದಾತ್ಮಕ ಘಟನೆ ಹಿನ್ನಲೆ ಶ್ರೀಕಂಠೇಶ್ವರನ ಭಕ್ತರು ನಂಜನಗೂಡು ಬಂದ್ ಕರೆ ನೀಡಿದ್ದಾರೆ.ಮತ್ತೊಂದೆಡೆ ಜಿಲ್ಲಾಡಳಿತ ಬಂದ್ ಆಚರಿಸದಂತೆ ಶಾಂತಿ ಸಭೆ ನಡೆಸಿ ಕರೆ ನೀಡಿದ ಭಕ್ತರಿಗೆ ಮನವಿ ಮಾಡಿದೆ.ಅಲ್ಲದೆ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.ಸ್ವಯಂಪ್ರೇರಿತರಾಗಿ ಬಂದ್ ಮಾಡುವಂತೆ ಎಲ್ಲರಿಗೂ ಭಕ್ತರು ಪಾಂಪ್ಲೆಟ್ ಹಂಚಿ ಮನವಿ ಮಾಡಿದ್ದಾರೆ.ಜಿಲ್ಲಾಡಳಿತದ ಸೂಚನೆಯನ್ನ ಲೆಕ್ಕಿಸದೆ ಶ್ರೀಕಂಠೇಶ್ವರನ ಭಕ್ತರು ಬಂದ್ ಕರೆ ಯಶಸ್ವಿಗೊಳಿಸಲು ಮುಂದಾಗಿದ್ದಾರೆ.ಇವೆಲ್ಲ
Read More