TV10 Kannada Exclusive

ಮೈಸೂರುದಿನಾಂಕ: 09-10-2022 ರ ಭಾನುವಾರದಂದು ಬೆಳಿಗ್ಗೆ: 10.00 ಗಂಟೆಗೆ ಕುಂಬಾರಕೊಪ್ಪಲು ಕಾಲೋನಿಯ ಡಾ: ಬಿ.ಆರ್.ಅಂಬೇಡ್ಕರ್ ಪ್ರತಿಮೆ / ಸಮುದಾಯಭವನದ ಪಕ್ಕದಲ್ಲಿ

ಮೈಸೂರುದಿನಾಂಕ: 09-10-2022 ರ ಭಾನುವಾರದಂದು ಬೆಳಿಗ್ಗೆ: 10.00 ಗಂಟೆಗೆ ಕುಂಬಾರಕೊಪ್ಪಲು ಕಾಲೋನಿಯ ಡಾ: ಬಿ.ಆರ್.ಅಂಬೇಡ್ಕರ್ ಪ್ರತಿಮೆ / ಸಮುದಾಯಭವನದ ಪಕ್ಕದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಮನೆಗಳ ನಿರ್ಮಾಣದ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ-05 ರ ಸದಸ್ಯರಾದ ಶ್ರೀಮತಿ ಉಷಾಕುಮಾರ್ ರವರೊಂದಿಗೆ ಭೂಮಿಪೂಜೆಯನ್ನು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ವಾರ್ಡ ಅಧ್ಯಕ್ಷ, ನರಸಿಂಹಮೂರ್ತಿ,
Read More

ಚಾಮುಂಡಿ ರಥೋತ್ಸವದಲ್ಲಿ ರಾರಾಜಿಸಿದ ಅಪ್ಪು ಬಾವುಟ…

ಚಾಮುಂಡಿ ರಥೋತ್ಸವದಲ್ಲಿ ರಾರಾಜಿಸಿದ ಅಪ್ಪು ಬಾವುಟ… ಮೈಸೂರು,ಅ9,Tv10ನಾಡದೇವಿ ಚಾಮುಂಡೇಶ್ವರಿ ರಥೋತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ಭಾವಚಿತ್ರ ವಿರುವ ದ್ವಜ ರಾರಾಜಿಸಿತು.ಅಭಿಮಾನಿಗಳನ್ನ ಅಗಲಿ 9 ತಿಂಗಳು ಕಳೆದರೂ ಜನಮಾನಸದಲ್ಲಿ ಉಳಿದಿರುವ ಅಪ್ಪು ನಾಡದೇವಿಯ ರಥೋತ್ಸವದಲ್ಲೂ ಸ್ಮರಣೆಯಾಗಿದ್ದಾರೆ.ಕನ್ನಡ ಬಾವುಟದ ಮಧ್ಯೆ ಅಪ್ಪು ಬಾವಚಿತ್ರ ಮುದ್ರಿಸಿದ ಅಭಿಮಾನಿ ರಥೋತ್ಸವದ ಉದ್ದಕ್ಕೂ ಪ್ರದರ್ಶಿಸಿ ಅಭಿಮಾನ ಮೆರೆದರು…
Read More

ರೈಲಿಗೆ ಹೆಸರು ಬದಲಾವಣೆ ಓಟ್ ಬ್ಯಾಂಕ್ ನ ಒಂದು ಭಾಗ…ಮಾಜಿ ಸಿಎಂ ಹೆಚ್ಡಿಕೆ…

ರೈಲಿಗೆ ಹೆಸರು ಬದಲಾವಣೆ ಓಟ್ ಬ್ಯಾಂಕ್ ನ ಒಂದು ಭಾಗ…ಮಾಜಿ ಸಿಎಂ ಹೆಚ್ಡಿಕೆ… ಮೈಸೂರು,ಅ8,Tv10 ಕನ್ನಡರೈಲಿಗೆ ಹೆಸರು ಬದಲಾವಣೆ ವಿಚಾರ‌ಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.ಹೆಸರು ಬದಲಾವಣೆ ಮೂಲಕ ಭಾವನಾತ್ಮಕವಾಗಿ ಜನರನ್ನ ಸೆಳೆಯುವ ತಂತ್ರವಿದು ಎಂದು ಕಿಡಿ ಕಾರಿದರು.ಹೆಸರು ಬದಲಾವಣೆ ಮಾಡಿದ ಕೂಡಲೇ ಜನರ ಜೀವನ ಬದಲಾವಣೆ ಆಗುವುದಿಲ್ಲ.ಆಯಾ ಕಾಲಕ್ಕೆ ಈ ರೀತಿ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ.ಇದು ಕೂಡ ವೋಟ್ ಬ್ಯಾಂಕ್ನ ಒಂದು ಭಾಗ ಎಂದುಮೈಸೂರಿನಲ್ಲಿ ಮಾಜಿ ಸಿಎಂ
Read More

ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ…ಯಾವುದೇ ಕಾರಣಕ್ಕೂ ಇದು ಮತವಾಗಿ ಪರಿವರ್ತನೆಯಾಗುವುದಿಲ್ಲ…ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ…

ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ…ಯಾವುದೇ ಕಾರಣಕ್ಕೂ ಇದು ಮತವಾಗಿ ಪರಿವರ್ತನೆಯಾಗುವುದಿಲ್ಲ…ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ… ಮೈಸೂರು,ಅ8,Tv10 ಕನ್ನಡಎಸ್ಸಿ, ಎಸ್ಟಿ ಮೀಸಲಾತಿ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.ಮೀಸಲಾತಿ ನೀಡುವುದರಿಂದ ತಮಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ.ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ.ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಎರಡು ವರ್ಷದ ಹಿಂದೆಯೇ ವರದಿ ಕೊಟ್ಟಿದ್ದರು.ಈಗ ಅದನ್ನ ಅನುಷ್ಠಾನ ಮಾಡುತ್ತಿದ್ದಾರೆ.ಅದರ ಅರ್ಥ ಏನು ಎಂಬುದು ಎಲ್ಲರಿಗೂ ಗೊತ್ತು.ರಾಜಕೀಯ ಮುಖಂಡರುಗಳೇ ತಮಗಾಗಿ ತಮ್ಮ ಅನುಕೂಲಕ್ಕಾಗಿ ಮೀಸಲಾತಿ
Read More

ನಾರ್ತ್‍ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ್ಲಲಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ

ನಾರ್ತ್‍ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ್ಲಲಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಅಭಿಲಾಷ್.ಎಂ.ವೈ 3 ಸಾವಿರ ಕ್ಯೂಸ ನಾಲೆಯಲ್ಲಿ ಈಜಿ ಬೆಂಗಳೂರು ಮೂಲದ 3 ವರ್ಷ ಸಾಮ್ರಾಟ್ ಗಂಡು ಮಗು ರಕ್ಷಿಸಿರುವ ಘಟನೆ ಗುರವಾರ ಮದ್ಯಾಹ್ನ ನಡೆದಿದೆ. ಬೆಂಗಳೂರು ಮೂಲದ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ನಾರ್ತ್‍ಬ್ಯಾಂಕ್ ಕಾಳಮ್ಮ ದೇವಸ್ಥಾನದ ಬಳಿಯ ವಿಶ್ವೇಶ್ವರಯ್ಯ ನಾಲೆಯ ಮೆಟ್ಟಲುಗಳ ಬಳಿ
Read More

ಎರಡು ಟ್ರೈನುಗಳ ಹೆಸರು ಬದಲಾವಣೆ…ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ…

ಎರಡು ಟ್ರೈನುಗಳ ಹೆಸರು ಬದಲಾವಣೆ…ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ… ಮೈಸೂರು,ಅ7,Tv10 ಕನ್ನಡಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ ಪ್ರೆಸ್ ಟ್ರೈನ್ ಹೆಸರು ಬದಲಾವಣೆಯಾಗಿದ್ದು ಇನ್ನು ಮುಂದೆ ಒಡೆಯರ್ ಎಕ್ಸ್ ಪ್ರೆಸ್ ಎಂಬ ಹೆಸರಲ್ಲಿ ಸೇವೆ ನೀಡಲಿದೆ.ಅಲ್ಲದೆ ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ತಾಳಗುಪ್ಪ ರೈಲು ಕುವೆಂಪು ಎಕ್ಸ್ ಪ್ರೆಸ್ ಆಗಲಿದೆ. ಟ್ರೈನುಗಳ ಹೆಸರು ಬದಲಾವಣೆಯಾದ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಧಿಕೃತವಾಗಿ ತಿಳಿಸಿದ್ದಾರೆ.ಟ್ರೈನುಗಳ ಹೆಸರು ಬದಲಿಸಲು ಸಮ್ಮತಿ ನೀಡಿದ ಕೇಂದ್ರ
Read More

ತಾಯಿ ಕಾಲಿನ ಬೂಟ್ ಲೇಸ್ ಕಟ್ಟಿ ಸರಳತೆ ಮೆರೆದ ರಾಹುಲ್ ಗಾಂಧಿ…

ತಾಯಿ ಕಾಲಿನ ಬೂಟ್ ಲೇಸ್ ಕಟ್ಟಿ ಸರಳತೆ ಮೆರೆದ ರಾಹುಲ್ ಗಾಂಧಿ… ಪಾಂಡವಪುರ,ಅ6,Tv10 ಕನ್ನಡಮಂಡ್ಯ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ.ಮಗನ ಯಾತ್ರೆಗೆ ತಾಯಿ ಸೋನಿಯಾ ಗಾಂಧಿ ಸಹ ಕೈ ಜೋಡಿಸಿದ್ದಾರೆ.ಮಗನ ಪಾದಯಾತ್ರೆ ಜೊತೆ ಸೇರಿ ತಾವೂ ಸಹ ನಡೆದಿದ್ದಾರೆ.ಪಾದಯಾತ್ರೆ ವೇಳೆ ಸೋನಿಯಾಗಾಂಧಿ ರವರು ಧರಿಸಿದ್ದ ಕಾಲಿನ ಬೂಟ್ ಲೇಸ್ ಸಡಿಲವಾಗಿದೆ.ಸೋನಿಯಾಗಾಂಧಿ ರವರಿಗೆ ಸುಗಮವಾಗಿ ನಡೆಯಲು ಕಷ್ಟವಾಗಿದೆ.ತಾಯಿಗೆ ನೆರವಾದ ಪುತ್ರ ರಾಹುಲ್ ಗಾಂಧಿ ಹಮ್ಮು ಬಿಮ್ಮು
Read More

ದಸರಾ ಮಹೋತ್ಸವ 2022…ಎರಡು ವರ್ಷಗಳ ನಂತರ ಅದ್ದೂರಿ ಮೆರವಣಿಗೆ…19 ನಿಮಿಷ ತಡವಾಗಿ ಪುಷ್ಪಾರ್ಚನೆ…

ದಸರಾ ಮಹೋತ್ಸವ 2022…ಎರಡು ವರ್ಷಗಳ ನಂತರ ಅದ್ದೂರಿ ಮೆರವಣಿಗೆ…19 ನಿಮಿಷ ತಡವಾಗಿ ಪುಷ್ಪಾರ್ಚನೆ… ಮೈಸೂರು,ಅ5,Tv10 ಕನ್ನಡಕೊರೊನಾ ಕಪಿಮುಷ್ಟಿಯಿಂದಾಗಿ ಎರಡು ವರ್ಷಗಳು ಕಳೆಗುಂದಿದ್ದ ದಸರಾ ಅದ್ದೂರಿಯಾಗಿ ನೆರವೇರಿತು.ಲಕ್ಷಾಂತರ ವೀಕ್ಷಕರು ಅದ್ದೂರಿ ದಸರಾಗೆ ಸಾಕ್ಷಿಯಾದರು.750 ಕೆ.ಜಿ.ತೂಕದ ಅಂಬಾರಿಯನ್ನ ಹೊತ್ತು ಸಾಗಿದ ಅಭಿಮನ್ಯುವನ್ನ ಕಣ್ತುಂಬಿಕೊಂಡರು.ನಿಗದಿತ ವೇಳೆಗಿಂತ 19 ನಿಮಿಷ ತಡವಾಗಿ ಪುಷ್ಪಾರ್ಚನೆ ಮಾಡಲಾಯಿತು.5.07 ರಿಂದ 5.17 ಕ್ಕೆ ಸಲ್ಲುವ ಶುಭಲಗ್ನದಲ್ಲಿ ನೆರವೇರಿಸಬೇಕಿದ್ದ ಪುಷ್ಪಾರ್ಚನೆ 19 ನಿಮಿಷ ತಡವಾಯಿತು.ನಿಗದಿತ ಸಮಯಕ್ಕೆ ನಂದಿ ಧ್ವಜ ಪೂಜೆ ನೆರವೇರಿದರೂ
Read More

ಜಂಬೂಸವಾರಿಗೆ ಮೆರಗು ನೀಡಲಿರುವ ಸ್ಥಬ್ದಚಿತ್ರಗಳ ವಿವರ ಹೀಗಿದೆ…

ಜಂಬೂಸವಾರಿಗೆ ಮೆರಗು ನೀಡಲಿರುವ ಸ್ಥಬ್ದಚಿತ್ರಗಳ ವಿವರ ಹೀಗಿದೆ… ಮೈಸೂರು,ಅ5,TvT0 ಕನ್ನಡಸ್ತಬ್ಧಚಿತ್ರಗಳ ಪಟ್ಟಿಜಿಲ್ಲಾವಾರು ಬಾಗಲಕೋಟೆ- ಮುದೋಳ್‌ ಶ್ವಾನಗಳು, ಇಳಕಲ್‌ ಸೀರೆ ಬಳ್ಳಾರಿ- ದುರ್ಗಮ್ಮ ದೇವಸ್ಥಾನ ಬೆಳಗಾವ್- ಶ‍್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸದಿ ಬೆಂಗಳೂರು(ಗ್ರಾ)- ಕಪಿಲೇಶ್ವರ ದೇವಸ್ಥಾನ, ಜೈನ ಬಸದಿ ಬೆಂಗಳೂರು(ನ)- ಕಡಲೆಕಾಯಿ ಪರಸೆ, ಬಸವಣ್ಣಗುಡಿ ಬೀದರ್‌- ಅನುಭವ ಮಂಟಪ7. ಚಾಮರಾಜನಗರ- ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ, ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ. ಚಿಕ್ಕಬಳ್ಳಾಪುರ- ಗ್ರೀನ್‌ ನಂದಿ, ಭೋಗನಂದೀಶ್ವರ ದೇವಸ್ಥಾನ ಚಿಕ್ಕಮಗಳೂರು-
Read More

ಜಂಬೂಸವಾರಿಗೆ ಸಕಲ ಸಿದ್ಧತೆ: ಸಚಿವ ಎಸ್.ಟಿ.ಸೋಮಶೇಖರ್

ಜಂಬೂಸವಾರಿಗೆ ಸಕಲ ಸಿದ್ಧತೆ: ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು,ಅ4,Tv10 ಕನ್ನಡಎರಡು ವರ್ಷ ಸರಳ ದಸರಾ ಆಚರಣೆ ಮಾಡಲಾಗಿದ್ದು ಈ ಬಾರಿ ಅದ್ದೂರಿಯಾಗಿ ದಸರಾ ಆಯೋಜಿಸಲಾಗುತ್ತಿದೆ. ಜಂಬೂಸವಾರಿಗೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ‌.ಸೋಮಶೇಖರ್ ಅವರು ಹೇಳಿದರು. ಮಾವುತ ಮತ್ತು ಕಾವಾಡಿಗರು ಮತ್ತವರ ಕುಟುಂಬದವರಿಗೆ ಅರಮನೆ ಆವರಣದಲ್ಲಿ ಉಪಹಾರ ಬಡಿಸಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.ಜಂಬೂಸವಾರಿ ಸಾಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು
Read More