ವರದಕ್ಷಿಣೆ ವಿಚಾರದಲ್ಲಿ ಗಲಾಟೆ …ಭಾವನಿಂದ ಭಾವಮೈದುನನ ಕೊಲೆ…
ಮೈಸೂರು,ಜೂ8,Tv10 ಕನ್ನಡ ವರದಕ್ಷಿಣೆ ಕಿರುಕುಳ ಹಿನ್ನಲೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ರಾಮಕೃಷ್ಣನಗರದಲ್ಲಿ ನಡೆದಿದೆ.ಅಭಿಷೇಕ್(27) ಮೃತ ದುರ್ದೈವಿ.ಭಾವಮೈದುನನನ್ನ ಭಾವನೇ ಕೊಲೆ ಮಾಡಿದ್ದಾನೆ.ಕೊಲೆ ಮಾಡಿದ ಭಾವ ರವಿಚಂದ್ರನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ವರದಕ್ಷಿಣೆ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರವಿಚಂದ್ರನ್ ಚಾಕುವಿನಿಂದ ಅಭಿಷೇಕ್ ಗೆ ಇರಿದಿದ್ದಾನೆ.ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ರವಿಚಂದ್ರನ್ ಈತನ ತಾಯಿ ಶಾರದ,ತಂದೆ ಕುಮಾರ್ ಸೇರಿದಂತೆ ಮೂವರ ವಿರುದ್ದ ಕುವೆಂಪುನಗರ ಪೊಲೀಸ್
Read More