TV10 Kannada Exclusive

ಸಮಾಜದ ಕಂಟಕದ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಿದವರು ಮಾಡಿವಾಳ ಮಾಚಿದೇವರು: ಉಪವಿಭಾಗಾಧಿಕಾರಿ ಹೆಚ್.ಎಸ್ ಕೀರ್ತನ

ಸಮಾಜದ ಕಂಟಕದ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಿದವರು ಮಾಡಿವಾಳ ಮಾಚಿದೇವರು: ಉಪವಿಭಾಗಾಧಿಕಾರಿ ಹೆಚ್.ಎಸ್ ಕೀರ್ತನ ಜಾತಿ, ಲಿಂಗ, ಸಮಾನತೆ ವಂಚಿತದ ಕಾಲಘಟ್ಟದಲ್ಲಿ ಕಾಯಕವೇ ಭಕ್ತಿ, ಕಾಯಕವೇ ಜೀವನ ಎಂದು ಶ್ರದ್ಧೆ ಇಟ್ಟು ಸಮಾಜದ ಕಂಟಕದ ವಿರುದ್ದ ವಿರೋಧ ವ್ಯಕ್ತಪಡಿಸಿದವರು ಮಡಿವಾಳ ಮಾಚಿದೇವರು ಎಂದು ಮಂಡ್ಯ ಉಪವಿಭಾಗಾಧಿಕಾರಿ ಹೆಚ್.ಎಸ್ ಕೀರ್ತನ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಹಯೋಗದೊಂದಿಗೆ ಮಡಿವಾಳ ಮಾಚಿದೇವ ಜಯಂತಿಯನ್ನು
Read More

ಶಿಷ್ಯವೇತನ ಪಾವತಿಸುವಂತೆ ಆಗ್ರಹಿಸಿ Sc/St ಸಂಶೋಧನಾ ವಿಧ್ಯಾರ್ಥಿಗಳಿಂದ ಪ್ರತಿಭಟನೆ…

ಶಿಷ್ಯವೇತನ ಪಾವತಿಸುವಂತೆ ಆಗ್ರಹಿಸಿ Sc/St ಸಂಶೋಧನಾ ವಿಧ್ಯಾರ್ಥಿಗಳಿಂದ ಪ್ರತಿಭಟನೆ… ಮೈಸೂರು,ಫೆ1,Tv10 ಕನ್ನಡಸರ್ಕಾರದಿಂದ ಬಿಡುಗಡೆಯಾಗಿರುವ ಶಿಷ್ಯವೇತನವನ್ನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೈಸೂರು ವಿವಿ Sc/St ಸಂಶೋಧನಾ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.ಮಾನಸಗಂಗೋತ್ರಿ ಕುವೆಂಪು ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ.257 ವಿಧ್ಯಾರ್ಥಿಗಳಿಗೆ ತಲಾ 10 ಸಾವರ ದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡುಗಡೆ ಆಗಿದ್ದರೂ ವಿಧ್ಯಾರ್ಥಿಗಳಿ ಪಾವತಿಸಿಲ್ಲ.ಇಲ್ಲಸಲ್ಲದ ಕಾರಣ ನೀಡುತ್ತಾ ವಿಳಂಬ ಧೋರಣೆ ಅನುಸರಿಸುತ್ತಿರುವ ಮೈಸೂರು ವಿವಿ ವಿರುದ್ದ ವಿಧ್ಯಾರ್ಥಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.ಕೂಡಲೇ
Read More

ಡಿಸಿಪಿ ಗೀತಾ ಪ್ರಸನ್ನ ವರ್ಗಾವಣೆ…ಎಸ್.ಜಾಹ್ನವಿ ನೂತನ ಉಪ ಪೊಲೀಸ್ ಆಯುಕ್ತೆ…ಇಂದು ಅಧಿಕಾರ ಸ್ವೀಕಾರ…

ಡಿಸಿಪಿ ಗೀತಾ ಪ್ರಸನ್ನ ವರ್ಗಾವಣೆ…ಎಸ್.ಜಾಹ್ನವಿ ನೂತನ ಉಪ ಪೊಲೀಸ್ ಆಯುಕ್ತೆ…ಇಂದು ಅಧಿಕಾರ ಸ್ವೀಕಾರ… ಮೈಸೂರು,ಜ31,Tv10 ಕನ್ನಡಅಪರಾಧ ಮತ್ತು ಸಂಚಾರ ಡಿಸಿಪಿ ಗೀತಾ ಪ್ರಸನ್ನ ರವರು ವರ್ಗಾವಣೆಯಾಗಿದ್ದಾರೆ.ಗೀತಾ ಪ್ರಸನ್ನ ರವರ ಸ್ಥಳಕ್ಕೆ ಬೆಂಗಳೂರು ಎಫ್.ಎಸ್.ಎಲ್.ವಿಭಾಗದ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಜಾಹ್ನವಿ ನೇಮಕವಾಗಿದ್ದಾರೆ.ಇಂದು ಎಸ್.ಜಾಹ್ನವಿ ಅಧಿಕಾರ ಸ್ವೀಕರಿಸಿದ್ದಾರೆ.ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ರವರು ಎಸ್.ಜಾಹ್ನವಿ ರವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.ಡಿಸಿಪಿ ಮುತ್ತುರಾಜ್ ರವರು ನೂತನ ಡಿಸಿಪಿ ರವರಿಗೆ ಶುಭಕೋರಿದ್ದಾರೆ.ಚುನಾವಣಾ ಆಯೋಗದ ಮಾರ್ಗಸೂಚಿಯ ಅನ್ವಯದಂತೆ
Read More

ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿಗೆ 14 ಕೋಟಿ ಬಿಡುಗಡೆ: ಸಚಿವ ಡಾ.ನಾರಾಯಣಗೌಡ

ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿಗೆ 14 ಕೋಟಿ ಬಿಡುಗಡೆ: ಸಚಿವ ಡಾ.ನಾರಾಯಣಗೌಡ ಮಂಡ್ಯ: ಶ್ರೀರಂಗಪಟ್ಟಣ-ಕೆಆರ್ ಪೇಟೆ- ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 14 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ. ಶ್ರೀರಂಗಪಟ್ಟಣ -ಕೆಆರ್ ಪೇಟೆ-ಅರಸೀಕೆರೆ ರಸ್ತೆ ತುಂಬಾ ಹದಗೆಟ್ಟಿದ್ದರಿಂದ ಸಚಿವ ಡಾ.ನಾರಾಯಣಗೌಡ ಅವರು ಲೋಕೋಪಯೋಗಿ ಸಚಿವರ ಗಮನಕ್ಕೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಸಚಿವ ನಾರಾಯಣಗೌಡ ಅವರು
Read More

ಪಿರಿಯಾಪಟ್ಟಣದಲ್ಲಿ ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ…

ಪಿರಿಯಾಪಟ್ಟಣದಲ್ಲಿ ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ… ಪಿರಿಯಾಪಟ್ಟಣ,ಜ30,Tv10 ಕನ್ನಡಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ರಾಮತುಂಗಾ ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ.ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ.ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದರು.ನಾಗೇಶ್ ಎಂಬುವವರಿಗೆ ಸೇರಿದ ಎರಡು ಮೇಕೆಗಳನ್ನ ಚಿರತೆ ತಿಂದು ಹಾಕಿತ್ತು.ಚಿರತೆ ದಾಳಿ ಮಾಡಿದ್ದ ಸ್ಥಳದಲ್ಲಿ ಬೋನು ಇರಿಸಲಾಗಿತ್ತು. ಗಂಡು ಚಿರತೆಸೆರೆ ಸಿಕ್ಕಿದೆ. ಚಿರತೆಗೆ ಪ್ರಾಥಮಿಕ ಚಿಕಿತ್ಸೆ
Read More

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ… ಮೈಸೂರು,ಜ29,Tv10 ಕನ್ನಡಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಹುದಿನಗಳ ಕನಸು ನನಸಾಗಿದೆ.ಸಾಹಸಸಿಂಹ ನ ಸ್ಮಾರಕ ಅದ್ದೂರಿಯಾಗಿ ಲೋಕಾರ್ಪಣೆಯಾಗಿದೆ.ಆದ್ರೆ ಅಭಿಮಾನಿಗಳಿಗೆ ಸರ್ಕಾರ ಮೊದಲ ದಿನವೇ ಬೇಸರ ತರಿಸಿದೆ.ವಿಷ್ಣು ಸ್ಮಾರಕದ ಬಳಿ ಅವ್ಯವಸ್ಥೆ ಬಗ್ಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.ಉದ್ಭೂರಿನ ಹಾಲಾಳು ಗ್ರಾಮದಲ್ಲಿ ಬೆಳಿಗ್ಗೆ ಸ್ಮಾರಕವನ್ನ ಆಡಂಬರದಿಂದ ರಂಗುರಂಗಾಗಿ ಲೋಕಾರ್ಪಣೆ ಮಾಡಿದೆ.ದೂರದ ಸ್ಥಳಗಳಿಂದ ಸ್ಮಾರಕವನ್ನ ಕಣ್ತುಂಬಿಕೊಳ್ಳಲು ಆಗಮಿಸಿದ ಅಭಿಮಾನಿಗಳಿಗೆ ನಿರಾಸೆ ತರಿಸಿದೆ.ಮೊದಲ ದಿನವೇ ಸ್ಮಾರಕ ಕಗ್ಗತ್ತಿಲಿನಲ್ಲಿ
Read More

ಉತ್ತಮ ಸಾಧನೆ ಮಾಡಲು ಶಿಕ್ಷಣ ಮುಖ್ಯ ಉದ್ಯೊಮಿ ಬಿಳಿಗೆರೆ ಮಾದೇಗೌಡ

ಉತ್ತಮ ಸಾಧನೆ ಮಾಡಲು ಶಿಕ್ಷಣ ಮುಖ್ಯ ಉದ್ಯೊಮಿ ಬಿಳಿಗೆರೆ ಮಾದೇಗೌಡ ತಮ್ಮ ಶಿಕ್ಷಣದ ಜೀವನ ನೆನೆದು ಕಣ್ಣೀರಿಟ್ಟ ಸಮಾಜ ಸೇವಕ ಕುರುಬರ ಸಂಘದ ನಿರ್ದೇಶಕ ಉದ್ಯಿಮಿ ಮಾದೇಗೌಡ ಟಿ ಎಸ್ ಸುಬ್ಬರಾವ್ ಘಾಟ್ಕೆ ಸಾಧನ ಪ್ರಶಸ್ತಿ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತುಹುಣಸೂರು ತಾಲ್ಲೂಕಿನ ಗಾವಡಗೆರೆ ಟಿ ಎಸ್ ಸುಬ್ಬರಾವ್ ಘಾಟ್ಕೆ ಸರ್ಕಾರಿ ಪಬ್ಲಿಕ್ ಫ್ರೌಡ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು ಹಾಗೂ
Read More

ಸಾರ್ವಜನಿಕರ ವೀಕ್ಷಣೆಗೆ ಸಿಂಹದ ಮರಿಗಳು…

ಸಾರ್ವಜನಿಕರ ವೀಕ್ಷಣೆಗೆ ಸಿಂಹದ ಮರಿಗಳು… ಮೈಸೂರು,ಜ26,Tv10 ಕನ್ನಡಚಾಮರಾಜೇಂದ್ರ ಮೃಗಾಲಯದಲ್ಲಿ ಸಿಂಹಿಣಿ ನಿರ್ಭಯಾ ಜನ್ಮ ನೀಡಿದ ಮೂರು ಹುಲಿಮರಿಗಳನ್ನ ಇಂದು ಸಾರ್ವಜನಿಕರ ವೀಕ್ಷಣೆಗೆ ಚಾಲನೆ ನೀಡಲಾಯಿತು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.5-08-2022 ರಂದು ನಿರ್ಭಯಾ ಮೂರು(2 ಗಂಡು 1 ಹೆಣ್ಣು) ಮರಿಗಳಿಗೆ ಜನ್ಮ ನೀಡಿತ್ತು.ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್, ಮೇಯರ್ ಶಿವಕುಮಾರ್, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್ ಸೇರಿದಂತೆ ಹಲವರು
Read More

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಸಿಷ್ಠಸಿಂಹ ಹರಿಪ್ರಿಯಾ ಜೋಡಿ…ಗಣ್ಯರಿಂದ ಶುಭಹಾರೈಕೆ…

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಸಿಷ್ಠಸಿಂಹ ಹರಿಪ್ರಿಯಾ ಜೋಡಿ…ಗಣ್ಯರಿಂದ ಶುಭಹಾರೈಕೆ… ಮೈಸೂರು,ಜ26,Tv10 ಕನ್ನಡಮೈಸೂರು ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಖ್ಯಾತ ಚಲನಚಿತ್ರ ನಟ ವಸಿಷ್ಠ ಸಿಂಹ ಮತ್ತು ಹರಿ ಪ್ರಿಯಾ ರವರ ವಿವಾಹ ಮಹೋತ್ಸವದ ಸಂಭ್ರಮ ಮನೆ ಮಾಡಿತ್ತು.ಗಣರಾಜ್ಯೋತ್ಸವದ ದಿನವಾದ ಇಂದು ಖ್ಯಾತ ಚಲನಚಿತ್ರ ನಟರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಯ ಸಂಧರ್ಭದಲ್ಲಿ ಮೈಸೂರು ಮತ್ತು ಕೊಡಗು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ,ಜಿಲ್ಲಾ ಉಸ್ತುವಾರಿ ಸಚಿವ
Read More

WAKO India ಮಹಿಳಾ ಸಮಿತಿಯ ಅಧ್ಯಕ್ಷೆ ಪೂಜಾ ಹರ್ಷ, ಕರ್ನಾಟಕ ಕಿಕ್ ಬಾಕ್ಸಿಂಗ್ ಕ್ರೀಡಾ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು

WAKO India ಮಹಿಳಾ ಸಮಿತಿಯ ಅಧ್ಯಕ್ಷೆ ಪೂಜಾ ಹರ್ಷ, ಕರ್ನಾಟಕ ಕಿಕ್ ಬಾಕ್ಸಿಂಗ್ ಕ್ರೀಡಾ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು WAKO ವರ್ಲ್ಡ್ ಸದಸ್ಯೆ ಪ್ರತಿಷ್ಠಿತ ಕರ್ನಾಟಕ ಮಹಿಳಾ ಸಾಧಕರ ಪ್ರಶಸ್ತಿಗಳು – ಕ್ರೀಡಾ ವಿಭಾಗದಲ್ಲಿ ಶ್ರೇಷ್ಠತೆ ಇತ್ತೀಚಿಗೆ ತಾಜ್-ಯಶವಂತಪುರದ ವಿವಾಂತದಲ್ಲಿ ಸ್ವೀಕರಿಸಿದರು. ಈ ಈವೆಂಟ್ ಅನ್ನು KWAA – Founder ಸ್ಪೂರ್ತಿ ವಿಶ್ವಾಸ್ ಅವರು ಆಯೋಜಿಸಿದ್ದರು ಮತ್ತು ಮುಖ್ಯ ಅತಿಥಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗವಹಿಸಿದ್ದರು – ಭಾರತೀಯ
Read More