ಸಾವಿನಲ್ಲೂ ಸಾರ್ಥಕತೆ ಮೆರೆದ ಮೊಗಣ್ಣೇಗೌಡ…ಅಂಗಾಂಗ ದಾನದಿಂದ 5 ಮಂದಿಗೆ ಹೊಸ ಜೀವನ…
ಸಾವಿನಲ್ಲೂ ಸಾರ್ಥಕತೆ ಮೆರೆದ ಮೊಗಣ್ಣೇಗೌಡ…ಅಂಗಾಂಗ ದಾನದಿಂದ 5 ಮಂದಿಗೆ ಹೊಸ ಜೀವನ… ಮೈಸೂರು,ಅ27,Tv10 ಕನ್ನಡಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮದ ಮೊಗಣ್ಣೇಗೌಡ(67) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಅಂಗಾಂಗ ದಾನ ಮಾಡುವ ಮೂಲಕ 5 ಮಂದಿಗೆ ಹೊಸ ಜೀವನ ನೀಡಿದ್ದಾರೆ.ಮೆದುಳಿನ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮೊಗಣ್ಣೇಗೌಡ ರನ್ನ ಅಕ್ಟೋಬರ್ 23 ರಂದು ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳು ನಿಷ್ಕ್ರಯವಾಗುವುದನ್ನ ಖಚಿತ ಪಡಿಸಿಕೊಂಡ ವೈದ್ಯರು ಮೊಗಣ್ಣೇಗೌಡ ರವರ ಕುಟುಂಬಸ್ಥರಿಗೆ ಪರಿಸ್ಥಿತಿಯನ್ನ ವಿವರಿಸಿದ್ದರು.ಮೊಗಣ್ಣೇಗೌಡರ ಕುಟುಂಬಸ್ಥರು
Read More