ನಂಜನಗೂಡು ಪಂಚರಥೋತ್ಸವ…ಅನ್ನಸಂತರ್ಪಣೆ ಸೇವೆಗೆ ಭಕ್ತರು ಸಜ್ಜು…
ನಂಜನಗೂಡು ಪಂಚರಥೋತ್ಸವ…ಅನ್ನಸಂತರ್ಪಣೆ ಸೇವೆಗೆ ಭಕ್ತರು ಸಜ್ಜು… ನಂಜನಗೂಡು,ಮಾ28,Tv10 ಕನ್ನಡಮಾರ್ಚ್ 31,ಏಪ್ರಿಲ್1,2 ರಂದು ಮೂರು ದಿನಗಳ ಕಾಲ ನಡೆಯಲಿರುವ ನಂಜನಗೂಡು ಪಂಚ ರಥೋತ್ಸವದ ವೇಳೆ ಬರುವ ಭಕ್ತಾದಿಗಳಿಗೆ ಪ್ರಸಾದ ವಿನಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ ಸಜ್ಜಾಗಿದೆ.ಮೂರು ದಿನಗಳ ಕಾಲ ಬರುವ ಭಕ್ತರಿಗೆ ಶ್ರೀ ಭಾರತಿ ತೀರ್ಥ ಸಭಾಂಗಣದಲ್ಲಿ ಪ್ರಸಾದ ವಿನಯೋಗ ಹಾಗೂ ರಷ್ಟ್ರಪತಿ ರಸ್ತೆಯಲ್ಲಿರುವ ಶ್ರೀ ಮಗಜಿ ಮ್ಹಾವರಸ ಕಾಮಾಕ್ಷಿಭಾಯಿ ಕಲ್ಯಾಣ ಸೌಧದಲ್ಲಿ ಅನ್ನಸಂತರ್ಪಣೆ ಕಾರ್ಯ
Read More