ಹಳೇ ದ್ವೇಷ…ಇಬ್ಬರಿಗೆ ಚಾಕುವಿನಿಂದ ಇರಿತ…ಓರ್ವ ಸಾವು…ಮತ್ತೋರ್ವನ ಸ್ಥಿತಿ ಗಂಭೀರ…
ಹಳೇ ದ್ವೇಷ…ಇಬ್ಬರಿಗೆ ಚಾಕುವಿನಿಂದ ಇರಿತ…ಓರ್ವ ಸಾವು…ಮತ್ತೋರ್ವನ ಸ್ಥಿತಿ ಗಂಭೀರ… ಮೈಸೂರು,ಸೆಪ್ಟೆಂಬರ್1,Tv10 ಕನ್ನಡಹಳೇ ಧ್ವೇಷದ ಹಿನ್ನಲೆ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಂ.ಹಳ್ಳಿಯಲ್ಲಿ ನಡೆದಿದೆ.ಚಾಕು ಇರಿತಕ್ಕೆ ಒಳಗಾದ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರ ಎಂದು ಹೇಳಲಾಗಿದೆ.ವೆಂಕಟೇಶ್@ಕರಿಯ ಮೃತಪಟ್ಟಿದ್ದು ನವೀನ್ ಸ್ಥಿತಿ ಗಂಭೀರವಾಗಿದೆ.ಚಾಕು ಇರಿದ ಆರೋಪಿಗಳಾದ ಚಂದ್ರು@ಚಿಕನ್ ಚಂದ್ರು ಮತ್ತು ಶೆಟ್ಟಿ ಪರಾರಿಯಾಗಿದ್ದಾರೆ. ಕೆ.ಎಂ.ಹಳ್ಳಿ ಅಶ್ವತ್ಥಕಟ್ಟೆ ಬಳಿ ನವೀನ್ ಹಾಗೂ ವೆಂಕಟೇಶ್ ರಾತ್ರಿ
Read More