TV10 Kannada Exclusive

ನಂಜನಗೂಡು ರಸ್ತೆ ಟೋಲ್ ಪ್ಲಾಜಾ ಸ್ಥಳಾಂತರಿಸುವಂತೆ ರೈತಸಂಘ ಆಗ್ರಹ…ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ…

ನಂಜನಗೂಡು ರಸ್ತೆ ಟೋಲ್ ಪ್ಲಾಜಾ ಸ್ಥಳಾಂತರಿಸುವಂತೆ ರೈತಸಂಘ ಆಗ್ರಹ…ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ… ಮೈಸೂರು,ಜೂ21,Tv10 ಕನ್ನಡಮೈಸೂರು-ನಂಜನಗೂಡು ನ್ಯಾಷನಲ್ ಹೈವೇ ಕೆ.ಎನ್.ಹುಂಡಿ ಬಳಿ ಇರುವ ಟೋಲ್ ಪ್ಲಾಜಾ ವನ್ನ ಸ್ಥಳಾಂತರಿಸುವಂತೆ ಹಾಗೂ ಇಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ರೈತ ಪರ್ವ ಸಂಘಟನೆ ವತಿಯಿಂದ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಹೆಸರಿಗೆ ನ್ಯಾಷನಲ್ ಹೈವೇ
Read More

*ಲಯನ್ಸ್ ಕ್ಲಬ್‌ ಅಫ ಮೈಸೂರು ಅಂಬಾಸಿಡರಸ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ *

ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ ಸಂಸ್ಥೆಯ2023-24ನೇ ಸಾಲಿನ ಲಯನ್ H.C.ಕಾಂತರಾಜು IFS ತಂಡದ ಹೊಸ ತಂಡದ ಪದಗ್ರಹಣ ಹಾಗೂ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ದಿನಾಂಕ 23. 06.23ರ ಶುಕ್ರವಾರ ಮೈಸೂರಿನ ಹೋಟೆಲ್ ಕಲ್ಯಾಣಿ ಯಲ್ಲಿ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಹೊಸ ತಂಡದ ಪದಗ್ರಹಣ ಅಧಿಕಾರಿಯಾಗಿ ಲಯನ್ B.ರಾಜಶೇಖರಯ್ಯ ಜಿಲ್ಲಾ ಗವರ್ನರ್ 317F ರವರು ಮತ್ತು ನೂತನ ಸಸ್ಯರ ಸೇರ್ಪಡೆ ಕಾರ್ಯಕ್ರಮದ ಪ್ರಮಾಣ ಬೋಧನಾ
Read More

ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮ… ಗೈರಾದ ಕೈ ಸಚಿವರು…

ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮ… ಗೈರಾದ ಕೈ ಸಚಿವರು… ಮೈಸೂರು,ಜೂ21,Tv10 ಕನ್ನಡಅರಮನೆ ಆವರಣದಲ್ಲಿ ಯೋಗಪಟುಗಳು ಉತ್ಸಾಹದಿಂದ ಯೋಗಪ್ರದರ್ಶನದಲ್ಕಿ ಭಾಗಿಯಾಗುವ ಮೂಲಕ 9 ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಭಾಗಿಯಾಗಿದ್ದಾರೆ.ಅರಮನೆಯಲ್ಲಿ ಜಿಲ್ಕಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ಯೋಗ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಗೈರಾಗಿದ್ದಾರೆ.ಮೈಸೂರು ಜಿಲ್ಲೆಯಲ್ಲಿರುವ 8 ಶಾಸಕರುಸಚಿವರಾದ ಡಾ ಎಚ್ ಸಿ ಮಹದೇವಪ್ಪ ಕೆ ವೆಂಕಟೇಶ್ಶಾಸಕರಾದ ತನ್ವೀರ್ ಸೇಠ್ರವಿಶಂಕರ್ ದರ್ಶನ್ ಧ್ರುವನಾರಾಯಣ್ ಅನಿಲ್ ಚಿಕ್ಕಮಾದು ಹರೀಶ್ ಗೌಡ ಗೈರಾಗಿದ್ದಾರೆ…
Read More

ರಸ್ತೆ ಅಪಘಾತ…ಸ್ಥಳದಲ್ಲೇ ಮೂವರ ದುರ್ಮರಣ…

ಮಂಡ್ಯ,ಜೂ20,Tv10 ಕನ್ನಡಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿ ಭೀಕರ ಅಪಘಾತ ನಡೆದಿದೆ.ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.ಮುಂದೆ ಚಲಿಸುತ್ತಿದ್ದ ಟಾಟಾ ನೆಕ್ಸಾನ್ ಕಾರಿಗೆ ಹಿಂದಿನಿಂದ ಬಂದ ಮಾರುತಿ ಡಿಸೈರ್ ಕಾರು ಡಿಕ್ಕಿಹೊಡೆದಿದೆ ಮಾರುತಿ ಡಿಸೈರ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಟಾಟಾ ನೆಕ್ಸಾನ್ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.ಗಾಯಾಳುಗಳನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮೃತರಲ್ಲಿ ಓರ್ವನ ಗುರುತು ಪತ್ತೆಯಾಗಿದ್ದುಧೀರಜ್ ಕುಮಾರ್ ಎಂದು ಹೇಳಲಾಗಿದೆ.ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…
Read More

ಉಚಿತ ಪ್ರಯಾಣ ಬಸ್ ನಲ್ಲಿ ಜಡೆ ಜಗಳ…ವಿಡಿಯೋ ವೈರಲ್…

ಉಚಿತ ಪ್ರಯಾಣ ಬಸ್ ನಲ್ಲಿ ಜಡೆ ಜಗಳ…ವಿಡಿಯೋ ವೈರಲ್… ಮೈಸೂರು,ಜೂ20,Tv10 ಕನ್ನಡಉಚಿತ ಬಸ್ ಪ್ರಯಾಣ ನಾರಿ ಶಕ್ತಿ ಯೋಜನೆ ಸರ್ಕಾರಕ್ಕೆ ಮುಜುಗರ ತರುವಂತೆ ಆಗಿದೆ. ಉಚಿತ ಬಸ್ ಪ್ರಯಾಣ ಮಾಡುವ ಹುಮ್ಮಸ್ಸಿನಲ್ಲಿ ನಾರಿಯರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ.ಒಂದೆಡೆ ನೂಕು ನುಗ್ಗಲಾದ್ರೆ ಮತ್ತಿಂದೆಡೆ ಸೀಟ್ ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸುತ್ತಿದ್ದಾರೆ.ಬಸ್ ಒಂದರಲ್ಲಿ ಸೀಟ್ ಗಾಗಿ ಮಹಿಳೆಯರು ಜಡೆ ಹಿಡಿದು ಕಿತ್ತಾಡಿರುವ ವಿಡಿಯೋ ವೈರಲ್ ಆಗಿದೆ.ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ
Read More

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ…31 ಜಿಲ್ಲೆಗಳ ಪಟ್ಟಿ ಪ್ರಕಟ…ಮೈಸೂರಿಗೆ ಸೆಲ್ವಕುಮಾರ್ ನೇಮಕ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ…31 ಜಿಲ್ಲೆಗಳ ಪಟ್ಟಿ ಪ್ರಕಟ…ಮೈಸೂರಿಗೆ ಸೆಲ್ವಕುಮಾರ್ ನೇಮಕ ಮೈಸೂರು,ಜೂ19,Tv10 ಕನ್ನಡಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.31 ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ ಪ್ರಕಟಿಸಲಾಗಿದೆ.ರಾಜ್ಯದ ಅಭಿವೃದ್ದಿ ಯೋಜನಾ ಜಾರಿ ಮತ್ತು ಪರಿಶೀಲನೆ.ಅಹವಾಲು ವಿಚಾರಣೆ,ಅನಿರೀಕ್ಷಿತ ತಪಾಸಣೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನ ನೇಮಕ ಮಾಡಲಾಗಿದೆ.ಮೈಸೂರಿಗೆ ಡಾ.ಎಸ್.ಸೆಲ್ವಕುಮಾರ್ ರವರನ್ನ ನೇಮಕ ಮಾಡಲಾಗಿದೆ…
Read More

ಕೈ ಕೊಟ್ಟ ಚಾಲಕ…ಶವ ಸಾಗಿಸಿದ ಪುರಸಭಾ ಸದಸ್ಯ…ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಫಿದಾ…

ಮೈಸೂರು,ಜೂ19,Tv10 ಕನ್ನಡಶವ ಸಾಗಿಸುವ ವಾಹನ ಚಾಲಕ ಕೈ ಕೊಟ್ಟ ಹಿನ್ನಲೆ ಪುರಸಭಾ ಸದಸ್ಯರೇ ಡ್ರೈವ್ ಮಾಡಿ ಮೃತ ದೇಹ ಸಾಗಿಸಿದ ಘಟನೆ ಹೆಚ್.ಡಿ.ಕೋಟೆಯಲ್ಲಿ ಬೆಳಕಿಗೆ ಬಂದಿದೆ.ಪುರಸಭಾ ಸದಸ್ಯರಾದ ವೆಂಕಟೇಶ್ ರವರೇ ಇಂತಹ ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ.ವಿಶ್ವನಾಥ ಕಾಲೋನಿಯ ಸುಜಾತ ಎಂಬುವರು ಸಾವನ್ನಪ್ಪಿದ್ದರು.ರುಧ್ರಭೂಮಿಗೆ ಮೃತದೇಹ ಸಾಗಿಸಬೇಕಿತ್ತು.ಈ ವೇಳೆ ಶವ ಸಾಗಿಸುವ ವಾಹನದ ಚಾಲಕ ಬಂದಿಲ್ಲ.ಪರಿಸ್ಥಿತಿ ಅರಿತ ಪುರಸಭಾ ಸದಸ್ಯ ತಾವೇ ಚಾಲಕರಾಗಿ ಮೃತದೇಹವನ್ನ ಕ್ರೈಸ್ತ ಸಮುದಾಯದ ರುದ್ರಭೂಮಿವರೆಗೂ ಸಾಗಿಸಿದ್ದಾರೆ.ವೆಂಕಟೇಶ್ ರವರ ಸಾಮಾಜಿಕ
Read More

ಕೆ.ಆರ್.ಆಸ್ಪತ್ರೆ,ಬಾಲ ಮಂದಿರಕ್ಕೆ ಉಪಲೋಕಾಯುಕ್ತ ದಿಢೀರ್ ಭೇಟಿ… ಪರಿಶೀಲನೆ…

ಕೆ.ಆರ್.ಆಸ್ಪತ್ರೆ,ಬಾಲ ಮಂದಿರಕ್ಕೆ ಉಪಲೋಕಾಯುಕ್ತ ದಿಢೀರ್ ಭೇಟಿ… ಪರಿಶೀಲನೆ… ಮೈಸೂರು,ಜೂ18,Tv10 ಕನ್ನಡನಗರದ ಕೆ. ಆರ್. ಆಸ್ಪತ್ರೆ ಹಾಗೂ ಬಾಲಮಂದಿರಕ್ಕೆ ಉಪ ಲೋಕಾಯುಕ್ತರಾದ ಫಣೀಂದ್ರ ಅವರು ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ವಾರ್ಡ್ ಗಳು ಹಾಗೂ ಆಪರೇಷನ್ ಥಿಯೇಟರ್‌ಗಳು ಮತ್ತು ಇತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಔಷಧಗಳ ದಾಸ್ತಾನು ದಾಖಲಾತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಇಲ್ಲದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ
Read More

ಸರ್ಕಾರಿ ಕಾಲೇಜು ಕ್ಯಾಂಟೀನ್ ನಾಮಫಲಕದಲ್ಲಿ ರಾಜಕೀಯ…ಪ್ರಾಶುಪಾಲನ ವಿರುದ್ದ ಸಿಡಿದೆದ್ದ ಹಳೇ ವಿಧ್ಯಾರ್ಥಿಗಳು…

ಸರ್ಕಾರಿ ಕಾಲೇಜು ಕ್ಯಾಂಟೀನ್ ನಾಮಫಲಕದಲ್ಲಿ ರಾಜಕೀಯ…ಪ್ರಾಶುಪಾಲನ ವಿರುದ್ದ ಸಿಡಿದೆದ್ದ ಹಳೇ ವಿಧ್ಯಾರ್ಥಿಗಳು… ಹುಣಸೂರು,ಜೂ17,Tv10 ಕನ್ನಡಸರ್ಕಾರಿ ಕಾಲೇಜಿನ ಆವರಣದಲ್ಲಿ ಸಜ್ಜುಗೊಳಿಸಲಾದ ಕ್ಯಾಂಟೀನ್ ನಾಮಫಲಕದಲ್ಲಿ ರಾಜಕೀಯ ನಡೆದಿದ್ದು ಪ್ರಾಂಶುಪಾಲನ ವಿರುದ್ದ ಹಳೇ ವಿಧ್ಯಾರ್ಥಿಗಳು ಸಿಡಿದೆದ್ದ ಘಟನೆ ಹುಣಸೂರಿನಲ್ಲಿ ನಡೆದಿದೆ.ಪ್ರಾಂಶುಪಾಲನ ವಿರುದ್ದ ಕ್ರಮ ಕೈಗೊಳ್ಳುವಂತೆ ಹಳೇ ವಿಧ್ಯಾರ್ಥಿಗಳು ಆಗ್ರಹಿಸಿದ್ದಾರೆ.ಹಾಗೂ ನಾಮಫಲಕ ಬದಲಿಸಿದ ಆಗುಂತಕ ವ್ಯಕ್ತಿಗಳಿಗೆ ಹಳೇ ವಿಧ್ಯಾರ್ಥಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ ಹುಣಸೂರಿನ ಬೈಪಾಸ್ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಸರ್ಕಾರಿ ಕಾಲೇಜಿನ ಆವರಣದಲ್ಲಿ ಮೂರು ವರ್ಷಗಳ
Read More

ಪ್ರಾಮಾಣಿಕವಾಗಿ, ಪಾರದರ್ಶಕವಾಗಿ,ನ್ಯಾಯಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಿ…ಅಧಿಕಾರಿಗಳಿಗೆ ಉಪಲೋಕಾಯುಕ್ತ ಕೆ. ಎನ್. ಫಣೀಂದ್ರ ಕರೆ…

ಪ್ರಾಮಾಣಿಕವಾಗಿ, ಪಾರದರ್ಶಕವಾಗಿ,ನ್ಯಾಯಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಿ…ಅಧಿಕಾರಿಗಳಿಗೆ ಉಪಲೋಕಾಯುಕ್ತ ಕೆ. ಎನ್. ಫಣೀಂದ್ರ ಕರೆ… ಮೈಸೂರು,ಜೂನ್ 17,Tv10 ಕನ್ನಡಅಧಿಕಾರಿಗಳು ಪಾರದರ್ಶಕವಾಗಿ ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸುವಂತೆ ಕರ್ನಾಟಕ ಉಪ ಲೋಕಾಯುಕ್ತ ರಾದ ಕೆ. ಎನ್. ಫಣೀಂದ್ರ ಅವರು ಕಿವಿಮಾತು ಹೇಳಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ 3 ಅಂಗಗಳು ತಮ್ಮ ಕಾರ್ಯಗಳನ್ನು ನ್ಯಾಯುತವಾಗಿ ಮಾಡಬೇಕು.ಶಾಸಕಾಂಗ ಕಾನೂನುಗಳನ್ನು ರಚಿಸಿದರೆ, ಆ ಕಾನೂನುಗಳನ್ನು ಕಾರ್ಯಾಂಗ
Read More