TV10 Kannada Exclusive

ಮಳೆಗಾಗಿ ಕಪ್ಪೆಗಳ ಮದುವೆ…ಹುಣಸೂರಿನಲ್ಲಿ ಆಚರಣೆ…

ಹುಣಸೂರು,ಜೂ25,Tv10 ಕನ್ನಡಮುಂಗಾರು ಮಳೆ ರಾಜ್ಯದಲ್ಲಿ ಕೈಕೊಟ್ಟಿದೆ.ಜನ ಕಂಗಾಲಾಗಿದ್ದಾರೆ.ಮಳೆಗಾಗಿ ಎಲ್ಲೆಡೆ ವಿಶೇಷ ಪೂಜೆಗಳು ಆರಂಭವಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕೇಗೌಡನ ಕೊಪ್ಪಲಿನಲ್ಲಿ ಮಳೆಗಾಗಿ ವಿಶೇಷ ಆಚರಣೆ ಮಾಡಲಾಗಿದೆ.ಕಪ್ಪೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಲಾಗಿದೆ.ಎರಡು ಕಪ್ಪೆಗಳನ್ನು ಬಿದಿರಿನ ಬೊಂಬಿಗೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ.ವಿವಸ್ತ್ರರಾದ ಬಾಲಕರಯ ಕಪ್ಪೆಗಳನ್ನು ಹೊತ್ತು ಸಾಗಿದ್ದಾರೆ…
Read More

ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ… ಮೂಲಭೂತ ಸೌಕರ್ಯಗಳ ಪರಿಶೀಲನೆ…

ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ… ಮೂಲಭೂತ ಸೌಕರ್ಯಗಳ ಪರಿಶೀಲನೆ… ಮೈಸೂರು,ಜೂ24,Tv10 ಕನ್ನಡಮೈಸೂರಿನ ಗಾಂಧಿನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ ಎಮ್ ಗಾಯತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮಕ್ಕಳೊಡನೆ ಬೆರೆತು ಮೂಲಭೂತ ಸೌಕರ್ಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಾಡಿಗೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಗಮನಿಸಿ ಯಾವುದಾದರೂ ದೊಡ್ಡ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ
Read More

ಮಳೆಗಾಗಿ ಮಕ್ಕಳ ಮದುವೆ…ಹುಡುಗನಿಗೆ ಹೆಣ್ಣು ವೇಷ ಧರಿಸಿ ವಿವಾಹ…ಕೆ.ಆರ್.ಪೇಟೆಯಲ್ಲೊಂದು ಸಂಪ್ರದಾಯ…

ಮಳೆಗಾಗಿ ಮಕ್ಕಳ ಮದುವೆ…ಹುಡುಗನಿಗೆ ಹೆಣ್ಣು ವೇಷ ಧರಿಸಿ ವಿವಾಹ…ಕೆ.ಆರ್.ಪೇಟೆಯಲ್ಲೊಂದು ಸಂಪ್ರದಾಯ… ಮಂಡ್ಯ,ಜೂ24,Tv10 ಕನ್ನಡರಾಜ್ಯದ ಕೆಲವೆಡೆ ಪ್ರಸಕ್ತ ಸಾಲಿನಲ್ಲಿ ಮಳೆ ಕೈ ಕೊಟ್ಟಿದೆ.ಮಳೆಗಾಗಿ ಜನ ವಿಶೇಷ ಸಂಪ್ರದಾಯಗಳಿಗೆ ಮೊರೆ ಹೋಗಿದ್ದಾರೆ.ಮಳೆಗಾಗಿ ಮಂಡ್ಯದ ಕೆ.ಆರ್.ಪೇಟೆಯ ಗಂಗನಹಳ್ಳಿಯಲ್ಲಿ ವಿಚಿತ್ರ ಸಂಪ್ರದಾಯ ಆಚರಿಸಲಾಗಿದೆ.ರಾತ್ರಿ ವೇಳೆ ಮಕ್ಕಳ ಮದುವೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಗಿದೆ.ಎರಡು ಗಂಡು ಮಕ್ಕಳಲ್ಲಿ ಒಂದು ಗಂಡು ಮಗುವಿಗೆ ಹೆಣ್ಣಿನ ವೇಷ ಧರಿಸಿ‌ ಮದುವೆ ಮಾಡಲಾಗಿದೆ.ಮದುವೆಯ ಬಳಿಕ ಗ್ರಾಮದ ನಿವಾಸಿಗಳಿಗೆ ಭೋಜನ ವ್ಯವಸ್ಥೆಯನ್ನೂ ಸಹ
Read More

ಮೈಸೂರು ದಕ್ಷಿಣವಲಯ ಡಿಐಜಿಪಿ ಯಾಗಿ ಡಾ.ಬೋರಲಿಂಗಯ್ಯ ಅಧಿಕಾರ ಸ್ವೀಕಾರ…ಎಸ್ಪಿ ಸೀಮಾ ಲಾಟ್ಕರ್ ರಿಂದ ಹಸ್ತಾಂತರ…

ಮೈಸೂರು,ಜೂ23,Tv10 ಕನ್ನಡಮೈಸೂರು ದಕ್ಷಿಣ ವಲಯ ಡಿಐಜಿಪಿ ಯಾಗಿ ಡಾ.ಎಸ್.ಬೋರಲಿಂಗಯ್ಯ ಇಂದು ಅಧಿಕಾರ ಸ್ವೀಕರಿಸಿದರು.ಹಿಂದಿನ ಡಿಐಜಿಪಿ ಪ್ರವೀಣ್ ಮಧುಕರ್ ಪವಾರ್ ರವರು ವರ್ಗಾವಣೆ ಹಿನ್ನಲೆ ಡಾ.ಬೋರಲಿಂಗಯ್ಯ ರವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು ಇಂದು ಅಧಿಕಾರ ಸ್ವೀಕರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ರವರು ಹೂಗುಚ್ಚ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು…
Read More

ಲೋಕಾಯುಕ್ತ ಬಲೆಗೆ ಪಾಂಡವಪುರ ತಹಸೀಲ್ದಾರ್ ಸೌಮ್ಯ…40 ಸಾವಿರ ಲಂಚ ಪಡೆಯವ ವೇಳೆ ದಾಳಿ…

ಲೋಕಾಯುಕ್ತ ಬಲೆಗೆ ಪಾಂಡವಪುರ ತಹಸೀಲ್ದಾರ್ ಸೌಮ್ಯ…40 ಸಾವಿರ ಲಂಚ ಪಡೆಯವ ವೇಳೆ ದಾಳಿ… ಮಂಡ್ಯ,ಜೂ22,Tv10 ಕನ್ನಡವಿಎ ವರ್ಗಾವಣೆಗೆ 40 ಸಾವಿರ ಲಂಚ ಪಡೆಯುವ ವೇಳೆ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತಹಶೀಲ್ದಾರ್ಕೆ.ಸಿ.ಸೌಮ್ಯ ಲೋಕಾಯುಕ್ತ ಬಲೆಗೆ ಬಿದ್ದವರು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.ಕಚೇರಿಯಲ್ಲೇ ಲಂಚ ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.ವಿಎ ಮರಿಸ್ವಾಮಿ ಎಂಬುವರ ವರ್ಗಾವಣೆಗೆ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ವಿಎ
Read More

ಕೌಟುಂಬಿಕ ಕಲಹ… ಪತ್ನಿ,ಮಕ್ಕಳ ಮೇಲೆ ಪತಿಯಿಂದ ಹಲ್ಲೆ… ಇಬ್ಬರು ಮಕ್ಕಳು ಸಾವು…ಹೆಂಡತಿಗೆ ಗಂಭೀರ ಗಾಯ…

ಮಂಡ್ಯ,ಜೂ22,Tv10 ಕನ್ನಡಕೌಟುಂಬಿಕ ಕಲಹ ಹಿನ್ನಲೆ ಪತಿರಾಯ ತನ್ನೆರಡು ಮಕ್ಕಳನ್ನು ಬರ್ಬರವಾಗಿ ಕೊಂದು ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಮರಳಗಾಲದಲ್ಲಿ ತಡರಾತ್ರಿ ನಡೆದಿದೆ.ತೋಟದ ಮನೆಯಲ್ಲಿ ವಾಸವಿದ್ದ ಗುಲ್ಬರ್ಗಾ ಮೂಲದ ಕುಟುಂಬ.ಘಟನೆಯಲ್ಲಿ ಆದರ್ಶ(04), ಅಮೂಲ್ಯ(03) ಧಾರುಣವಾಗಿ ಸಾವನ್ನಪ್ಪಿದ್ದಾರೆ.ಸುತ್ತಿಗೆಯಿಂದ ಹೆಂಡತಿ ಲಕ್ಷ್ಮಿ(23) ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಗಾಯಗೊಂಡ ಲಕ್ಷ್ಮಿಯನ್ನ ಆಸ್ಪತ್ರೆಗೆ ರವಾನಿಸಲಾಗಿದೆ.ಪತಿ ಶ್ರೀಕಾಂತ್ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್
Read More

,ಹಿರಿಯ ನಾಗರೀಕರಿಗೆ ದೇವಾಲಯಗಳಲ್ಲಿ ನೇರ ದರ್ಶನ ಸೌಲಭ್ಯ…ಧಾರ್ಮಿಕ ದತ್ತಿ ಇಲಾಖೆಯಿಂದ ಸುತ್ತೋಲೆ…,

ಮೈಸೂರು,ಜೂ21,Tv10 ಕನ್ನಡಧಾರ್ಮಿಕದತ್ತಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಹಿರಿಯ ನಾಗರೀಕರಿಗೆ ನೇರವಾಗಿ ದರುಶನ ವ್ಯವಸ್ಥೆ ಕಲ್ಪಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಸರತಿ ಸಾಲಿನಲ್ಲಿ ನಿಂತು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಹಿನ್ನಲೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.ಪ್ರವರ್ಗ ‘ಎ’ ಮತ್ತು ‘ಬಿ’ ದೇವಾಲಯಗಳಿಗೆ ಈ ನಿಯಮ ಅನ್ವಯಿಸುತ್ತದೆ.ಇತ್ತೀಚಿನ ದಿನಗಳಲ್ಲಿ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.ಈ ಸಮಯದಲ್ಲಿ ಹಿರಿಯ ನಾಗರೀಕರು ದರುಶನ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ.ಇದರಿಂದಾಗಿ ಧಾರ್ಮಿಕ
Read More

ಬೃಂದಾವನ್ ಗಾರ್ಡನ್ ನಲ್ಲಿ ಯೋಗ ಕಲರವ…ಸಾವಿರಾರು ವಿಧ್ಯಾರ್ಥಿಗಳು ಭಾಗಿ…

ಬೃಂದಾವನ್ ಗಾರ್ಡನ್ ನಲ್ಲಿ ಯೋಗ ಕಲರವ…ಸಾವಿರಾರು ವಿಧ್ಯಾರ್ಥಿಗಳು ಭಾಗಿ… ಮಂಡ್ಯ,ಜೂ21,Tv10 ಕನ್ನಡಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆಆರ್‌ಎಸ್ ನ ಬೃಂದಾವನ ಗಾರ್ಡನ್‌ನಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಂಡ್ಯ ಜಿಲ್ಲಾಡಳಿತ ವತಿಯಿಂದ ಯೋಗ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಯೋಗ ಕಾರ್ಯಕ್ರಮದಲ್ಲಿ ವಿವಿದ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.ವಿವಿದ ಯೋಗ ಭಂಗಿಗಳನ್ನ ಪ್ರದರ್ಶಿಸುವ ಮೂಲಕ ಉತ್ಸಾಹದಿಂದ ಪಾಲ್ಗೊಂಡಿದ್ದರು.ಯೋಗ ಕಾರ್ಯದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಎಸ್‌ಪಿ
Read More

ನಂಜನಗೂಡು ರಸ್ತೆ ಟೋಲ್ ಪ್ಲಾಜಾ ಸ್ಥಳಾಂತರಿಸುವಂತೆ ರೈತಸಂಘ ಆಗ್ರಹ…ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ…

ನಂಜನಗೂಡು ರಸ್ತೆ ಟೋಲ್ ಪ್ಲಾಜಾ ಸ್ಥಳಾಂತರಿಸುವಂತೆ ರೈತಸಂಘ ಆಗ್ರಹ…ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ… ಮೈಸೂರು,ಜೂ21,Tv10 ಕನ್ನಡಮೈಸೂರು-ನಂಜನಗೂಡು ನ್ಯಾಷನಲ್ ಹೈವೇ ಕೆ.ಎನ್.ಹುಂಡಿ ಬಳಿ ಇರುವ ಟೋಲ್ ಪ್ಲಾಜಾ ವನ್ನ ಸ್ಥಳಾಂತರಿಸುವಂತೆ ಹಾಗೂ ಇಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ರೈತ ಪರ್ವ ಸಂಘಟನೆ ವತಿಯಿಂದ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಹೆಸರಿಗೆ ನ್ಯಾಷನಲ್ ಹೈವೇ
Read More

*ಲಯನ್ಸ್ ಕ್ಲಬ್‌ ಅಫ ಮೈಸೂರು ಅಂಬಾಸಿಡರಸ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ *

ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ ಸಂಸ್ಥೆಯ2023-24ನೇ ಸಾಲಿನ ಲಯನ್ H.C.ಕಾಂತರಾಜು IFS ತಂಡದ ಹೊಸ ತಂಡದ ಪದಗ್ರಹಣ ಹಾಗೂ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ದಿನಾಂಕ 23. 06.23ರ ಶುಕ್ರವಾರ ಮೈಸೂರಿನ ಹೋಟೆಲ್ ಕಲ್ಯಾಣಿ ಯಲ್ಲಿ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಹೊಸ ತಂಡದ ಪದಗ್ರಹಣ ಅಧಿಕಾರಿಯಾಗಿ ಲಯನ್ B.ರಾಜಶೇಖರಯ್ಯ ಜಿಲ್ಲಾ ಗವರ್ನರ್ 317F ರವರು ಮತ್ತು ನೂತನ ಸಸ್ಯರ ಸೇರ್ಪಡೆ ಕಾರ್ಯಕ್ರಮದ ಪ್ರಮಾಣ ಬೋಧನಾ
Read More