ಕಾಯರ್ ಕಾರ್ಖಾನೆಗೆ ಬೆಂಕಿ…ಒಂದು ಕೋಟಿಗೂ ಅಧಿಕ ಪದಾರ್ಥಗಳು ಸುಟ್ಟು ಭಸ್ಮ…
ಕಾಯರ್ ಕಾರ್ಖಾನೆಗೆ ಬೆಂಕಿ…ಒಂದು ಕೋಟಿಗೂ ಅಧಿಕ ಪದಾರ್ಥಗಳು ಸುಟ್ಟು ಭಸ್ಮ… ಹುಣಸೂರು,ಫೆ25,Tv10 ಕನ್ನಡತೆಂಗಿನ ನಾರಿನಿಂದ ಪದಾರ್ಥಗಳನ್ನ ತಯಾರಿಸುವ ಕಾಯರ್ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಒಂದು ಕೋಟಿಗೂ ಅಧಿಕ ಪ್ರಮಾಣದ ಖಚ್ಚಾ ಹಾಗೂ ಸಿದ್ದಪಡಿಸಿದ ಪದಾರ್ಥಗಳು ಸುಟ್ಟು ಭಸ್ಮವಾದ ಘಟನೆ ಹುಣಸೂರು ತಾಲೂಕಿನ ತೆಂಕನಕೋಪಲು ಗ್ರಾಮದಲ್ಲಿ ನಡೆದಿದೆ.ಹೆಸೇನ್ ಪುರ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಎಂಬುವರಿಗೆ ಸೇರಿದ ಶ್ರೀ ಸಿದ್ದೇಶ್ವರ ಕಾಯರ್ ಫ್ಯಾಕ್ಟರಿ ಹಾಗೂ ಶ್ರೀ ಮುರಳಿ ಕೋಕೋ ಪೀಟ್
Read More