TV10 Kannada Exclusive

ನಾರ್ತ್‍ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ್ಲಲಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ

ನಾರ್ತ್‍ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ್ಲಲಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಅಭಿಲಾಷ್.ಎಂ.ವೈ 3 ಸಾವಿರ ಕ್ಯೂಸ ನಾಲೆಯಲ್ಲಿ ಈಜಿ ಬೆಂಗಳೂರು ಮೂಲದ 3 ವರ್ಷ ಸಾಮ್ರಾಟ್ ಗಂಡು ಮಗು ರಕ್ಷಿಸಿರುವ ಘಟನೆ ಗುರವಾರ ಮದ್ಯಾಹ್ನ ನಡೆದಿದೆ. ಬೆಂಗಳೂರು ಮೂಲದ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ನಾರ್ತ್‍ಬ್ಯಾಂಕ್ ಕಾಳಮ್ಮ ದೇವಸ್ಥಾನದ ಬಳಿಯ ವಿಶ್ವೇಶ್ವರಯ್ಯ ನಾಲೆಯ ಮೆಟ್ಟಲುಗಳ ಬಳಿ
Read More

ಎರಡು ಟ್ರೈನುಗಳ ಹೆಸರು ಬದಲಾವಣೆ…ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ…

ಎರಡು ಟ್ರೈನುಗಳ ಹೆಸರು ಬದಲಾವಣೆ…ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ… ಮೈಸೂರು,ಅ7,Tv10 ಕನ್ನಡಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ ಪ್ರೆಸ್ ಟ್ರೈನ್ ಹೆಸರು ಬದಲಾವಣೆಯಾಗಿದ್ದು ಇನ್ನು ಮುಂದೆ ಒಡೆಯರ್ ಎಕ್ಸ್ ಪ್ರೆಸ್ ಎಂಬ ಹೆಸರಲ್ಲಿ ಸೇವೆ ನೀಡಲಿದೆ.ಅಲ್ಲದೆ ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ತಾಳಗುಪ್ಪ ರೈಲು ಕುವೆಂಪು ಎಕ್ಸ್ ಪ್ರೆಸ್ ಆಗಲಿದೆ. ಟ್ರೈನುಗಳ ಹೆಸರು ಬದಲಾವಣೆಯಾದ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಧಿಕೃತವಾಗಿ ತಿಳಿಸಿದ್ದಾರೆ.ಟ್ರೈನುಗಳ ಹೆಸರು ಬದಲಿಸಲು ಸಮ್ಮತಿ ನೀಡಿದ ಕೇಂದ್ರ
Read More

ತಾಯಿ ಕಾಲಿನ ಬೂಟ್ ಲೇಸ್ ಕಟ್ಟಿ ಸರಳತೆ ಮೆರೆದ ರಾಹುಲ್ ಗಾಂಧಿ…

ತಾಯಿ ಕಾಲಿನ ಬೂಟ್ ಲೇಸ್ ಕಟ್ಟಿ ಸರಳತೆ ಮೆರೆದ ರಾಹುಲ್ ಗಾಂಧಿ… ಪಾಂಡವಪುರ,ಅ6,Tv10 ಕನ್ನಡಮಂಡ್ಯ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ.ಮಗನ ಯಾತ್ರೆಗೆ ತಾಯಿ ಸೋನಿಯಾ ಗಾಂಧಿ ಸಹ ಕೈ ಜೋಡಿಸಿದ್ದಾರೆ.ಮಗನ ಪಾದಯಾತ್ರೆ ಜೊತೆ ಸೇರಿ ತಾವೂ ಸಹ ನಡೆದಿದ್ದಾರೆ.ಪಾದಯಾತ್ರೆ ವೇಳೆ ಸೋನಿಯಾಗಾಂಧಿ ರವರು ಧರಿಸಿದ್ದ ಕಾಲಿನ ಬೂಟ್ ಲೇಸ್ ಸಡಿಲವಾಗಿದೆ.ಸೋನಿಯಾಗಾಂಧಿ ರವರಿಗೆ ಸುಗಮವಾಗಿ ನಡೆಯಲು ಕಷ್ಟವಾಗಿದೆ.ತಾಯಿಗೆ ನೆರವಾದ ಪುತ್ರ ರಾಹುಲ್ ಗಾಂಧಿ ಹಮ್ಮು ಬಿಮ್ಮು
Read More

ದಸರಾ ಮಹೋತ್ಸವ 2022…ಎರಡು ವರ್ಷಗಳ ನಂತರ ಅದ್ದೂರಿ ಮೆರವಣಿಗೆ…19 ನಿಮಿಷ ತಡವಾಗಿ ಪುಷ್ಪಾರ್ಚನೆ…

ದಸರಾ ಮಹೋತ್ಸವ 2022…ಎರಡು ವರ್ಷಗಳ ನಂತರ ಅದ್ದೂರಿ ಮೆರವಣಿಗೆ…19 ನಿಮಿಷ ತಡವಾಗಿ ಪುಷ್ಪಾರ್ಚನೆ… ಮೈಸೂರು,ಅ5,Tv10 ಕನ್ನಡಕೊರೊನಾ ಕಪಿಮುಷ್ಟಿಯಿಂದಾಗಿ ಎರಡು ವರ್ಷಗಳು ಕಳೆಗುಂದಿದ್ದ ದಸರಾ ಅದ್ದೂರಿಯಾಗಿ ನೆರವೇರಿತು.ಲಕ್ಷಾಂತರ ವೀಕ್ಷಕರು ಅದ್ದೂರಿ ದಸರಾಗೆ ಸಾಕ್ಷಿಯಾದರು.750 ಕೆ.ಜಿ.ತೂಕದ ಅಂಬಾರಿಯನ್ನ ಹೊತ್ತು ಸಾಗಿದ ಅಭಿಮನ್ಯುವನ್ನ ಕಣ್ತುಂಬಿಕೊಂಡರು.ನಿಗದಿತ ವೇಳೆಗಿಂತ 19 ನಿಮಿಷ ತಡವಾಗಿ ಪುಷ್ಪಾರ್ಚನೆ ಮಾಡಲಾಯಿತು.5.07 ರಿಂದ 5.17 ಕ್ಕೆ ಸಲ್ಲುವ ಶುಭಲಗ್ನದಲ್ಲಿ ನೆರವೇರಿಸಬೇಕಿದ್ದ ಪುಷ್ಪಾರ್ಚನೆ 19 ನಿಮಿಷ ತಡವಾಯಿತು.ನಿಗದಿತ ಸಮಯಕ್ಕೆ ನಂದಿ ಧ್ವಜ ಪೂಜೆ ನೆರವೇರಿದರೂ
Read More

ಜಂಬೂಸವಾರಿಗೆ ಮೆರಗು ನೀಡಲಿರುವ ಸ್ಥಬ್ದಚಿತ್ರಗಳ ವಿವರ ಹೀಗಿದೆ…

ಜಂಬೂಸವಾರಿಗೆ ಮೆರಗು ನೀಡಲಿರುವ ಸ್ಥಬ್ದಚಿತ್ರಗಳ ವಿವರ ಹೀಗಿದೆ… ಮೈಸೂರು,ಅ5,TvT0 ಕನ್ನಡಸ್ತಬ್ಧಚಿತ್ರಗಳ ಪಟ್ಟಿಜಿಲ್ಲಾವಾರು ಬಾಗಲಕೋಟೆ- ಮುದೋಳ್‌ ಶ್ವಾನಗಳು, ಇಳಕಲ್‌ ಸೀರೆ ಬಳ್ಳಾರಿ- ದುರ್ಗಮ್ಮ ದೇವಸ್ಥಾನ ಬೆಳಗಾವ್- ಶ‍್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸದಿ ಬೆಂಗಳೂರು(ಗ್ರಾ)- ಕಪಿಲೇಶ್ವರ ದೇವಸ್ಥಾನ, ಜೈನ ಬಸದಿ ಬೆಂಗಳೂರು(ನ)- ಕಡಲೆಕಾಯಿ ಪರಸೆ, ಬಸವಣ್ಣಗುಡಿ ಬೀದರ್‌- ಅನುಭವ ಮಂಟಪ7. ಚಾಮರಾಜನಗರ- ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ, ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ. ಚಿಕ್ಕಬಳ್ಳಾಪುರ- ಗ್ರೀನ್‌ ನಂದಿ, ಭೋಗನಂದೀಶ್ವರ ದೇವಸ್ಥಾನ ಚಿಕ್ಕಮಗಳೂರು-
Read More

ಜಂಬೂಸವಾರಿಗೆ ಸಕಲ ಸಿದ್ಧತೆ: ಸಚಿವ ಎಸ್.ಟಿ.ಸೋಮಶೇಖರ್

ಜಂಬೂಸವಾರಿಗೆ ಸಕಲ ಸಿದ್ಧತೆ: ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು,ಅ4,Tv10 ಕನ್ನಡಎರಡು ವರ್ಷ ಸರಳ ದಸರಾ ಆಚರಣೆ ಮಾಡಲಾಗಿದ್ದು ಈ ಬಾರಿ ಅದ್ದೂರಿಯಾಗಿ ದಸರಾ ಆಯೋಜಿಸಲಾಗುತ್ತಿದೆ. ಜಂಬೂಸವಾರಿಗೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ‌.ಸೋಮಶೇಖರ್ ಅವರು ಹೇಳಿದರು. ಮಾವುತ ಮತ್ತು ಕಾವಾಡಿಗರು ಮತ್ತವರ ಕುಟುಂಬದವರಿಗೆ ಅರಮನೆ ಆವರಣದಲ್ಲಿ ಉಪಹಾರ ಬಡಿಸಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.ಜಂಬೂಸವಾರಿ ಸಾಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು
Read More

ಮೈಸೂರು ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಸೋಮವಾರ ನೀಡಿದ ಪ್ರತಿಕ್ರಿಯೆ:

ಮೈಸೂರು ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಸೋಮವಾರ ನೀಡಿದ ಪ್ರತಿಕ್ರಿಯೆ: ಇಂದು ರಾಹುಲ್ ಗಾಂಧಿ ಅವರು ತಾಯಿ ಚಾಂಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಹಾಗೂ ಆಶೀರ್ವಾದ ಪಡೆದರು. ನಂತರ ಪಾದಯಾತ್ರೆ ಆರಂಭಿಸಿದ್ದಾರೆ. ಈಗ ಆಗಮಿಸಿರುವ ಸೋನಿಯಾ ಗಾಂಧಿ ಅವರಿಗೆ ಮೈಸೂರು ಹಾಗೂ ಕೊಡಗಿನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಕೊಡಗು ಜಿಲ್ಲಾ ಅಧ್ಯಕ್ಷರು ಹಾಗೂ ಇತರೆ 15 ನಾಯಕರಿಗೆ ಅವರನ್ನು ಸ್ವಾಗತಿಸುವ ಜವಾಬ್ದಾರಿ ನೀಡಿದ್ದು, ಅವರ ಹೊರತಾಗಿ
Read More

ಕರ್ತವ್ಯ ನಿರತ ಮಹಿಳಾ ಪಿಎಸ್ಸೈಗೆ ಧಂಕಿ…ಬಿಜೆಪಿ ಮುಖಂಡ ಅಪ್ಪಣ್ಣ ಮತ್ತು ಸಹಚರರ ವಿರುದ್ದ FIR ದಾಖಲು…

ಕರ್ತವ್ಯ ನಿರತ ಮಹಿಳಾ ಪಿಎಸ್ಸೈಗೆ ಧಂಕಿ…ಬಿಜೆಪಿ ಮುಖಂಡ ಅಪ್ಪಣ್ಣ ಮತ್ತು ಸಹಚರರ ವಿರುದ್ದ FIR ದಾಖಲು… ಮೈಸೂರು,ಅ3,Tv10 ಕನ್ನಡಕರ್ತವ್ಯ ನಿರತ ಮಹಿಳಾ ಪಿಎಸ್ಸೈಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಧಂಕಿ ಹಾಕಿದ ಜಂಗಲ್ ಅಂಡ್ ರೆಸಾರ್ಟ್ಸ ನ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅಪ್ಪಣ್ಣ ಮತ್ತು ಸಹಚರರ ಮೇಲೆ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿ ಅಶೋಕಾ ಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪಿಎಸ್ಸೈ ಸ್ಮಿತಾ(30) ಎಂಬುವರು
Read More

ದಸರಾ ಕ್ರೀಡಾ ಸಮಿತಿ ಎಡವಟ್ಟು…ಐಡಿ ಕಾರ್ಡ್ ಟ್ಯಾಗ್ ನಲ್ಲಿ ಲೋಪದೋಷ…

ದಸರಾ ಕ್ರೀಡಾ ಸಮಿತಿ ಎಡವಟ್ಟು…ಐಡಿ ಕಾರ್ಡ್ ಟ್ಯಾಗ್ ನಲ್ಲಿ ಲೋಪದೋಷ… ಮೈಸೂರು,ಅ2,Tv10 ಕನ್ನಡದಸರಾ ಕ್ರೀಡಾ ಸಮಿತಿಯ ಎಡವಟ್ಟು ಬಯಲಾಗಿದೆ.ಕ್ರೀಡೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ನೀಡುವ ಐಡಿ ಕಾರ್ಡ್ ಗಳ ಟ್ಯಾಗ್ ನ ಮುದ್ರಣದಲ್ಲಿ ಲೋಪವಾಗಿದ್ದರೂ ಕಣ್ಮುಚ್ಚಿ ವಿತರಿಸಿದ್ದಾರೆ.ದಸರಾ ಎಂಬ ಬದಲಾಗಿ ದರಸಾ ಎಂದು ಟ್ಯಾಗ್ ಮೇಲೆ ಮುದ್ರಣವಾಗಿದ್ದರೂ ಪರಿಶೀಲಿಸದೆ ಸ್ಪರ್ಧಿಗಳಿಗೆ ವಿತರಿಸಿದ್ದಾರೆ.ಈ ಎಡವಟ್ಟು ಸರಿಪಡಿಸುವುದು ಸಾಧ್ಯವೇ…?
Read More

ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ…ಸಚಿವ ಎಸ್.ಟಿ.ಎಸ್.ರಿಂದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಚರಣೆ…

ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ…ಸಚಿವ ಎಸ್.ಟಿ.ಎಸ್.ರಿಂದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಚರಣೆ… ಮೈಸೂರು,ಅ2,Tv10 ಕನ್ನಡಗಾಂಧಿ ಜಯಂತಿ ಅಂಗವಾಗಿ ಮೈಸೂರು ನಗರದ ಗಾಂಧಿ ಸ್ಕ್ವೇರ್ ನಲ್ಲಿನ ಗಾಂಧಿ ಪ್ರತಿಮೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾಲಾರ್ಪಣೆ ಮಾಡಿದರು.ನಂತರ ಪುರಭವನದಲ್ಲಿ ಹಮ್ನಿಕೊಳ್ಳಲಾಗಿದ್ದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ್,
Read More