ಸಂಕ್ರಾಂತಿ ಸಡಗರ…ರಾಸುಗಳಿಗೆ ಕಿಚಾಯಿಸಿ ಸಂಭ್ರಮ…
ಮೈಸೂರು,ಜ14,Tv10 ಕನ್ನಡ ಮೈಸೂರಿನ ಹೊರವಲಯದಲ್ಲಿರುವ ಸಿದ್ದಲಿಂಗಪುರದಲ್ಲಿ ಸಂಕ್ರಾಂತಿ ಸಡಗರ ಮನೆ ಮಾಡಿತ್ತು.ಪ್ರತಿವರ್ಷದ ಸಂಪ್ರದಾಯದಂತೆ ಇಂದು ಸಂಜೆ ರಾಸುಗಳನ್ನು ಬೆಂಕಿ ಮೇಲೆ ಕಿಚಾಯಿಸಿದ ಗ್ರಾಮಸ್ಥರು ಅರ್ಥಪೂರ್ಣವಾಗಿ ಹಬ್ಬವನ್ನ ಆಚರಿಸಿದರು.ಮುಂಜಾನೆ ರಾಸುಗಳನ್ನ ಸ್ವಚ್ಛಗೊಳಿಸಿ ಬಣ್ಣ ಬಣ್ಣಗಳಿಂದ ಸಿಂಗರಿಸಿ ವಿಶೇಷವಾಗಿ ಪೂಜಿಸಿದರು. ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಮುಂಭಾಗ ಹಾಕಲಾಗಿದ್ದ ಕಿಚ್ಚಿಗೆ ರಾಸುಗಳು ಬೆದರಿ ಜಿಗಿದವು. ಪ್ರತಿವರ್ಷ ಸಂಭ್ರಮದಿಂದ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ಪದ್ದತಿ.ಅಲಂಕೃತಗೊಂಡ ರಾಸುಗಳ ಜತೆ ಬಂಡೂರು ತಳಿಯ ಮುದ್ದಾದ ಕುರಿಗಳು ಕಿಚ್ಚನ್ನು
Read More