ಅಕ್ರಮ ಮಧ್ಯ ಸೇವನೆ ಹಿನ್ನಲೆ…ಆದಿವಾಸಿ ಸಾವು…
ನಂಜನಗೂಡು,ಮಾ31,Tv10 ಕನ್ನಡ ಅಕ್ರಮ ಮಧ್ಯ ಸೇವಿಸಿ ಆದಿವಾಸಿ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮದ ನಾಗಣಪುರ ಆದಿವಾಸಿ ಕಾಲೋನಿಯಲ್ಲಿ ನಡೆದಿದೆ.ಅಕ್ರಮ ಮಧ್ಯ ಹಾವಳಿಗೆ ಇದು ಮೂರನೇ ಬಲಿಯಾಗಿದೆ.ಪೆಟ್ಟಿ ಮತ್ತು ಗಿರಣಿ ಅಂಗಡಿಗಳಲ್ಲಿ ಸಿಗುವ ಅಕ್ರಮ ಮಧ್ಯ ಸೇವಿಸಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.ರಾಜು (54) ಮೃತ ವ್ಯಕ್ತಿ.ತಡರಾತ್ರಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮನೆಯ ಮುಂಭಾಗದಲ್ಲಿಯೇ ಕಂಠಪೂರ್ತಿ ಕುಡಿದು ಸಾವನ್ನಪ್ಪಿದ್ದಾನೆಂದು ಹೇಳಲಾಗಿದೆ.ಕಳೆದ 20 ದಿನಗಳ ಹಿಂದೆ ಈರೇಗೌಡನ ಹುಂಡಿ
Read More